ಪಾರಿವಾಳ ಹಿಡಿಯಲು ಹೋದಾಗ ತಾಗಿದ ಹೈಟೆನ್ಶನ್ ವೈರ್; ಎರಡು ಮಕ್ಕಳ ಜೀವನ್ಮರಣ ಹೋರಾಟ!
ಬೆಂಗಳೂರು: ಮಕ್ಕಳಿಗೆ ಪಕ್ಷಿಗಳ ಮೇಲೆ ಕುತೂಹಲ ಸಹಜ. ಬಾಲ್ಯದಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಪಾರಿವಾಳಗಳನ್ನು ಹಿಡಿದು ಮನೆಯಲ್ಲಿ ಸಾಕಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಬಹುತೇಕ ಮಕ್ಕಳ ಪಾರಿವಾಳಗಳನ್ನು ಹಿಡಿಯುವ ವಿಫಲ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೆ ಪಾರಿವಾಳಗಳನ್ನು ಹಿಡಿಯುವ ಪ್ರಯತ್ನ ಸಫಲವಾಗುವುದು ಮಾತ್ರ ವಿರಳ. ಇದೀಗ ವಿಜಯಾನಂದ ನಗರದ ನಂದಿನಿ ಲೇಔಟ್ನಲ್ಲಿ ಪಾರಿವಾಗಳನ್ನು ಹಿಡಿಯಲು ಹೋದ ಬಾಲಕರು ತಮ್ಮ ಜೀವಕ್ಕೇ ಅಪಾಯ ತಂದೊಡ್ಡಿದ್ದಾರೆ. ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ವಿದ್ಯುತ್ ಹೈಟೆನ್ಶನ್ ವೈರ್ ತಾಗಿದೆ. ಇದು … Continue reading ಪಾರಿವಾಳ ಹಿಡಿಯಲು ಹೋದಾಗ ತಾಗಿದ ಹೈಟೆನ್ಶನ್ ವೈರ್; ಎರಡು ಮಕ್ಕಳ ಜೀವನ್ಮರಣ ಹೋರಾಟ!
Copy and paste this URL into your WordPress site to embed
Copy and paste this code into your site to embed