ಪುನೀತ್ ನೇತ್ರದಾನದಿಂದ ಮತ್ತಷ್ಟು ಮಂದಿಗೆ ದೃಷ್ಟಿಭಾಗ್ಯ; ನಾಲ್ವರಿಗಲ್ಲ ಇನ್ನೂ ಹಲವರ ಬಾಳಿಗೆ ಬೆಳಕಾಗಲಿದ್ದಾರೆ ‘ಅಪ್ಪು’

|ಪಂಕಜ ಕೆ.ಎಂ. ಬೆಂಗಳೂರು ಅಗಲಿದ ನಟ ಪುನೀತ್ ರಾಜ್​ಕುಮಾರ್ ಅವರ ಕಣ್ಣಿನ ಕಾರ್ನಿಯಾವನ್ನು ಈಗಾಗಲೇ ನಾಲ್ವರಿಗೆ ಅಳವಡಿಸಲಾಗಿದೆ. ಇದೀಗ ಅವರ ಕಣ್ಣಿನ ಕಾಂಡಕೋಶದಿಂದ (ಸ್ಟೆಮ್ೆಲ್) ಮತ್ತಷ್ಟು ಜನರಿಗೆ ದೃಷ್ಟಿ ಭಾಗ್ಯ ದೊರೆಯವ ಸಾಧ್ಯತೆಗಳಿವೆ. ಈವರೆಗೂ ನೇತ್ರದಾನ ಮಾಡಿದ ದಾನಿಯ ಎರಡು ಕಣ್ಣುಗಳಿಂದ ಇಬ್ಬರಿಗೆ ದೃಷ್ಟಿ ನೀಡಬಹುದು ಎಂಬುದಷ್ಟೇ ತಿಳಿದಿತ್ತು. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಒಬ್ಬ ದಾನಿಯಿಂದ ಪಡೆದ ಕಣ್ಣುಗಳಿಂದ ಹಲವು ಜನರಿಗೆ ದೃಷ್ಟಿ ಕರುಣಿಸಬಹುದಾಗಿದೆ. ಈ ಕಾರ್ಯಕ್ಕೆ ‘ಪವರ್ ಸ್ಟಾರ್’ ಪುನೀತ್ ಪ್ರೇರಣೆಯಾಗಿದ್ದಾರೆ. ಕಾಂಡಕೋಶ ವೃದ್ಧಿ: … Continue reading ಪುನೀತ್ ನೇತ್ರದಾನದಿಂದ ಮತ್ತಷ್ಟು ಮಂದಿಗೆ ದೃಷ್ಟಿಭಾಗ್ಯ; ನಾಲ್ವರಿಗಲ್ಲ ಇನ್ನೂ ಹಲವರ ಬಾಳಿಗೆ ಬೆಳಕಾಗಲಿದ್ದಾರೆ ‘ಅಪ್ಪು’