ವಾಹನ ಸವಾರರೇ ದಾಖಲೆ ಇಟ್ಟುಕೊಂಡೇ ರಸ್ತೆಗೆ ಇಳಿಯಿರಿ: 1 ತಿಂಗಳು ನಡೆಯಲಿದೆ ವಿಶೇಷ ಕಾರ್ಯಾಚರಣೆ

ಬೆಂಗಳೂರು: ವಾಹನ ಸವಾರರೇ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ ವಿರಲಿ. ಆರ್​ಸಿ ಬುಕ್, ಡಿಎಲ್ ಇನ್ನಿತರ ದಾಖಲೆಗಳನ್ನು ಇಟ್ಟುಕೊಂಡೇ ರಸ್ತೆಗಿಳಿಯಿರಿ. ಇಲ್ಲವಾದರೆ ಸಂಚಾರ ಪೊಲೀಸರ ಕೈಗೆ ಸಿಕ್ಕಿಬಿದ್ದು, ದಂಡ ಕಟ್ಟಬೇಕಾದೀತು. ಬೆಂಗಳೂರು ನಗರ ಸಂಚಾರ ಪೊಲೀಸರು ಜ.18 ರಿಂದ ಫೆ.17ರವರೆಗೆ ರಸ್ತೆ ಸುರಕ್ಷತಾ ಮಾಹೆ ಆಚರಣೆ ಮಾಡುತ್ತಿದ್ದಾರೆ. ‘ರಸ್ತೆ ಸುರಕ್ಷತೆ- ಜೀವನ ರಕ್ಷೆ’ ಧ್ಯೇಯದೊಡನೆ ವಿವಿಧ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಸಂಚಾರ ನಿಯಮ ಪಾಲಿಸದ ವಾಹನ ಚಾಲಕ/ಸವಾರರ ವಿರುದ್ಧ ಒಂದೊಂದು ದಿನ ಒಂದೊಂದು ನಿಯಮ ಉಲ್ಲಂಘನೆ ವಿರುದ್ಧ … Continue reading ವಾಹನ ಸವಾರರೇ ದಾಖಲೆ ಇಟ್ಟುಕೊಂಡೇ ರಸ್ತೆಗೆ ಇಳಿಯಿರಿ: 1 ತಿಂಗಳು ನಡೆಯಲಿದೆ ವಿಶೇಷ ಕಾರ್ಯಾಚರಣೆ