ಅರ್ಧರಾಜ್ಯದಲ್ಲಿ ಮಹಾಮಳೆ ರುದ್ರನರ್ತನ: ವರುಣನ ನಿರಂತರ ಆರ್ಭಟಕ್ಕೆ ತತ್ತರಿಸಿದ ಜನ..
ಬೆಂಗಳೂರು: ಕಂಡು ಕೇಳರಿಯದ ರೀತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ರಾಜ್ಯದ ಜನತೆಯನ್ನು ಕಂಗೆಡಿಸಿದ್ದು, ವರುಣನ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಮಳೆ ಸಂಬಂಧಿತ ಅವಘಡಗಳಿಗೆ ನಾಲ್ವರು ಬಲಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಸಮೀಪದ ಮಲ್ಲೂರಹಟ್ಟಿಯಲ್ಲಿ ಸೋಮವಾರ ಸಿಡಿಲು ಬಡಿದು ಕುರಿಗಾಹಿ ಮಹಾಂತೇಶ್ (55) ಮೃತಪಟ್ಟಿದ್ದಾನೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ಲೇ.ಕೆಂಪಯ್ಯ ಅವರ ಮಗ ಕುಳ್ಳಯ್ಯ (40) ಸೋಮವಾರ ಮೃತಪಟ್ಟಿದ್ದಾರೆ. ಚಾಮರಾಜನಗರದ … Continue reading ಅರ್ಧರಾಜ್ಯದಲ್ಲಿ ಮಹಾಮಳೆ ರುದ್ರನರ್ತನ: ವರುಣನ ನಿರಂತರ ಆರ್ಭಟಕ್ಕೆ ತತ್ತರಿಸಿದ ಜನ..
Copy and paste this URL into your WordPress site to embed
Copy and paste this code into your site to embed