1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು
ಬೆಂಗಳೂರು: ನ್ಯಾಯಯುತವಾಗಿ ಸಿಗಬೇಕಾಗಿರುವ ರಜೆಯನ್ನು ಪಡೆಯಲೂ ಸಹ ಲಂಚ ನೀಡಬೇಕಾಗಿದೆ ಮತ್ತು ಇಷ್ಟ ಬಂದ ಕಡೆ ಡ್ಯೂಟಿ ಹಾಕಿಸಿಕೊಳ್ಳಲು ಸಹ ಹಣ ನೀಡಬೇಕಾಗಿದೆ ಎಂದು ಕೆಎಸ್ಆರ್ಪಿಯ ಹೆಡ್ ಕಾನ್ಸ್ಟೆಬಲ್ ಒಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕೂಡ್ಲು ಬಳಿಯಿರುವ 9ನೇ ಬ್ಯಾಚ್ ಕೆಎಸ್ಆರ್ಪಿ ಹಿರಿಯ ಅಧಿಕಾರಿಗಳಾದ ಎಸಿ 1 ಮುಪ್ಪಣ್ಣ, ಎಸಿ 2 ಚಂದ್ರಶೇಖರ್, ಆರ್ಪಿಐ ರವಿ, ಆರ್ಎಸ್ಐ ಮಹಂತೇಶ್ ಬನ್ನಪ್ಪ ಗೌಡರ್, ಆರ್ಎಸ್ಐ ಇರ್ಫಾನ್ ನದಾಫ್, ಆರ್ಎಸ್ಐ … Continue reading 1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು
Copy and paste this URL into your WordPress site to embed
Copy and paste this code into your site to embed