1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು

ಬೆಂಗಳೂರು: ನ್ಯಾಯಯುತವಾಗಿ ಸಿಗಬೇಕಾಗಿರುವ ರಜೆಯನ್ನು ಪಡೆಯಲೂ ಸಹ ಲಂಚ ನೀಡಬೇಕಾಗಿದೆ ಮತ್ತು ಇಷ್ಟ ಬಂದ ಕಡೆ ಡ್ಯೂಟಿ ಹಾಕಿಸಿಕೊಳ್ಳಲು ಸಹ ಹಣ ನೀಡಬೇಕಾಗಿದೆ ಎಂದು ಕೆಎಸ್​ಆರ್​ಪಿಯ ಹೆಡ್ ಕಾನ್ಸ್​ಟೆಬಲ್ ಒಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕೂಡ್ಲು ಬಳಿಯಿರುವ 9ನೇ ಬ್ಯಾಚ್ ಕೆಎಸ್ಆರ್​ಪಿ ಹಿರಿಯ ಅಧಿಕಾರಿಗಳಾದ ಎಸಿ 1 ಮುಪ್ಪಣ್ಣ, ಎಸಿ 2 ಚಂದ್ರಶೇಖರ್, ಆರ್​ಪಿಐ ರವಿ, ಆರ್​ಎಸ್​ಐ ಮಹಂತೇಶ್ ಬನ್ನಪ್ಪ ಗೌಡರ್, ಆರ್​ಎಸ್​ಐ ಇರ್ಫಾನ್​ ನದಾಫ್​, ಆರ್​ಎಸ್​ಐ … Continue reading 1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು