ರಾಜಕೀಯಕ್ಕೆ ಹೋಗಲ್ಲ ಅಂದರೆ ಮಾತ್ರ ಮದುವೆ ಆಗುತ್ತೇನೆಂದು ಅನಿತಾ ಷರತ್ತು ಹಾಕಿದ್ದರು!
ತುಮಕೂರು: 2008ರ ಉಪ ಚುನಾವಣೆಯಲ್ಲಿ ಅನಿತಾಳನ್ನು ಮಧುಗಿರಿಯಿಂದ ನಿಲ್ಲಿಸಿದ್ದೆ. ಅದಕ್ಕೂ ಮುಂಚೆ ಅನಿತಾಳ ಬಳಿ ಮನವಿ ಮಾಡಿಕೊಂಡಾಗ, ಮಗ ನಿಖಿಲ್ ಒಂದು ಮಾತು ಹೇಳಿದ್ದ. ನಮ್ಮಪ್ಪ ತೀಟೆ ತೀರಿಸಿಕೊಳ್ಳಲು ನಿನ್ನನ್ನು ಚುನಾವಣೆಗೆ ನಿಲ್ಲಿಸುತ್ತಿದ್ದಾನೆ. ನೀನು ಸ್ಪರ್ಧೆ ಮಾಡಬೇಡ ಎಂದಿದ್ದ. ಕೊನೆಗೂ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದಳು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಅನಿತಾ ಷರುತ್ತು ಹಾಕಿದ್ದಳು! ಕುಮಾರಸ್ವಾಮಿ ಮಾತನಾಡುತ್ತಾ, ರಾಜಕೀಯಕ್ಕೆ ಹೋಗುವುದಿಲ್ಲ ಎಂದಾದರೆ ಮಾತ್ರ ಮದುವೆ ಆಗುತ್ತೇನೆ ಎಂದು ಅನಿತಾ ಮದುವೆಗೆ ಮುಂಚೆ ನನಗೆ … Continue reading ರಾಜಕೀಯಕ್ಕೆ ಹೋಗಲ್ಲ ಅಂದರೆ ಮಾತ್ರ ಮದುವೆ ಆಗುತ್ತೇನೆಂದು ಅನಿತಾ ಷರತ್ತು ಹಾಕಿದ್ದರು!
Copy and paste this URL into your WordPress site to embed
Copy and paste this code into your site to embed