ವಿಧಾನಸಭೆಯಲ್ಲಿ ಹಾಸನದ ಕೋಳಿಜಗಳ!

ಬೆಂಗಳೂರು: ಹಾಸನ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿನಿತ್ಯ ಶಾಸಕ ಪ್ರೀತಂಗೌಡ ಮತ್ತು ಎಚ್.ಡಿ.ರೇವಣ್ಣ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತೆ. ಬುಧವಾರವೂ ಇವರಿಬ್ಬರ ಕೋಳಿಜಗಳ ಮುಂದುವರಿದಿದೆ. ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್ ಯಾವಾಗ ಕರೆಯುತ್ತೀರಿ? ಕರೆಯುತ್ತೀರೋ ಇಲ್ಲವೋ ಈಗಲೇ ಹೇಳಿ. ಹಾಸನ ಜಿಲ್ಲೆಯ ಕೆಲಸ ಮಾಡಲ್ಲವೆಂದಿದ್ದರೆ ಹೇಳಿ, ನಾವು ತಲೆಯೇ ಹಾಕುವುದಿಲ್ಲ ಎಂದು ಎಚ್.ಡಿ.ರೇವಣ್ಣ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರಕ್ಕೆ ಸವಾಲು ಹಾಕಿದರು. ಇದನ್ನೂ ಓದಿರಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ 1965ರಿಂದ ಹಾಸನ … Continue reading ವಿಧಾನಸಭೆಯಲ್ಲಿ ಹಾಸನದ ಕೋಳಿಜಗಳ!