ಮದುವೆಗೆ ಅಡ್ಡಿಯಾಗುವ ಆತಂಕ: ಆಂಟಿ ಕೊಲ್ಲಲು ಯುವಕ ರೂಪಿಸಿದ ಭಯಾನಕ ಸಂಚು ಬಯಲು!
ಹಾವೇರಿ: ತನ್ನ ಮದುವೆಗೆ ಅಡ್ಡಿಯಾಗುತ್ತಾಳೆ ಎಂಬ ಭಯದಲ್ಲಿ ಯುವಕನೊಬ್ಬ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಮಕರವಳ್ಳಿ ಕ್ರಾಸ್ ಬಳಿ ನಡೆದಿದೆ. ಈರಮ್ಮ ಸೋನಾರಪ್ಪ ಮೃತ ದುರ್ದೈವಿ. ಆರೋಪಿ ಯಲ್ಲಪ್ಪ (28) ಈರಮ್ಮಳನ್ನು ಕಾಡಿಗೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇಬರಿಬ್ಬರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ನಿವಾಸಿಗಳು. ಕಳೆದ ಒಂದು ವರ್ಷದಿಂದ ಈರಮ್ಮ, ಯಲ್ಲಪ್ಪನನ್ನ ಲವ್ ಮಾಡುತ್ತಿದ್ದಳಂತೆ. ಅನಾರೋಗ್ಯಕ್ಕೆ ತುತ್ತಾದ … Continue reading ಮದುವೆಗೆ ಅಡ್ಡಿಯಾಗುವ ಆತಂಕ: ಆಂಟಿ ಕೊಲ್ಲಲು ಯುವಕ ರೂಪಿಸಿದ ಭಯಾನಕ ಸಂಚು ಬಯಲು!
Copy and paste this URL into your WordPress site to embed
Copy and paste this code into your site to embed