ಏಲಕ್ಕಿ ಕಂಪಿನ ಹಾವೇರಿ; ಹಾಲಿಗಳಿಗೆ ಆಕಾಂಕ್ಷಿತರ ವರಿ!
ಏಲಕ್ಕಿ ಕಂಪಿನ ನಾಡು ಹಾವೇರಿ ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆ. ರಾಜ್ಯದಲ್ಲಿ ಬಿಜೆಪಿ ಬಲ ಗಟ್ಟಿಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಮುಖ್ಯಮಂತ್ರಿ ಸ್ವಂತ ಜಿಲ್ಲೆ ಎಂಬ ಅಭಿದಾನ ಬೇರೆ ಸಿಕ್ಕಿದೆ. ಇಬ್ಬರು ಶಾಸಕರು ಮಧ್ಯಂತರದಲ್ಲಿ ಕಮಲಕ್ಕೆ ವಲಸೆ ಹೋಗಿ ಗೆದ್ದಿದ್ದು ಗಮನಾರ್ಹ. ಹಾನಗಲ್ ಕ್ಷೇತ್ರದ ಜನರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ನವರಲ್ಲಿ ಆಶಾಕಿರಣ ಮೂಡಿಸುವ ಮೂಲಕ ರಾಜ್ಯ-ರಾಷ್ಟ್ರದ ಗಮನ ಸೆಳೆದಿದ್ದರು. 2023ರ ಚುನಾವಣೆಯ ತಾಲೀಮು ಈಗಾಗಲೆ ಆರಂಭಗೊಂಡಿದೆ. ಸಿಎಂ, ಸಚಿವರು, ಹಾಲಿ ಶಾಸಕರು … Continue reading ಏಲಕ್ಕಿ ಕಂಪಿನ ಹಾವೇರಿ; ಹಾಲಿಗಳಿಗೆ ಆಕಾಂಕ್ಷಿತರ ವರಿ!
Copy and paste this URL into your WordPress site to embed
Copy and paste this code into your site to embed