ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್..!
ಹಾವೇರಿ: ಇಲ್ಲಿನ ರಾಣೇಬೆನ್ನೂರು ತಾಲೂಕಿನ ಸುಪ್ರಸಿದ್ಧ ದೇವರಗುಡ್ಡ ಮಾಲತೇಶ ದೇವಸ್ಥಾನದ ಕಾರ್ಣಿಕೋತ್ಸವ ಶನಿವಾರ ನಡೆಯಿತು. ಈ ವೇಳೆ “ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್” ಎಂದು ನಾಗಪ್ಪಜ್ಜ ಗೊರವಯ್ಯ ವರ್ಷದ ಕಾರ್ಣಿಕ ಭವಿಷ್ಯ ನುಡಿದರು. 15-20 ಅಡಿ ಎತ್ತರದ ಬಿಲ್ಲನ್ನು ಏರಿದ ನಾಗಪ್ಪಜ್ಜ ಗೊರವಯ್ಯ ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್ ಎಂದು ಹೇಳಿದ ಭವಿಷ್ಯವಾಣಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ಟ್ ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಹಾಥರಸ್ ಕೇಸ್: … Continue reading ವ್ಯಾಧಿ ಬೂದಿ ಆದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್..!
Copy and paste this URL into your WordPress site to embed
Copy and paste this code into your site to embed