ಸಾಂಪ್ರದಾಯಿಕ ಮೌಲ್ಯಗಳ ಕಲಿಕೆ ಅತೀ ಅವಶ್ಯ
ಉಡುಪಿ: ಸ್ವಚ್ಚಂದದ ಪರಿಸರದಲ್ಲಿ ಸಂಘಟಿಸುತ್ತಿರುವ ಬೇಸಿಗೆ ಶಿಬಿರ ಬಹು ಮಹತ್ವಪೂರ್ಣ ಕೆಲಸ. ಇಂದಿನ ಆಧುನಿಕ ಜೀವನದ ನಡುವೆ ಮಕ್ಕಳಲ್ಲಿ ಸಾಂಪ್ರದಾಯಿಕ ಮೌಲ್ಯಗಳನ್ನು ಕಲಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮಣಿಪಾಲದ ವೈದ್ಯೆ ಡಾ. ಮಾಧುರಿ ಭಟ್ ಹೇಳಿದರು. ಗುರುವಾರ ಭಾವನಾ ಪೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಆಯೋಜಿಸಿರುವ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಶಿಬಿರ ಸಂಯೋಜಕ ಡಾ. ಜನಾರ್ದನ … Continue reading ಸಾಂಪ್ರದಾಯಿಕ ಮೌಲ್ಯಗಳ ಕಲಿಕೆ ಅತೀ ಅವಶ್ಯ
Copy and paste this URL into your WordPress site to embed
Copy and paste this code into your site to embed