ಸಾಂಪ್ರದಾಯಿಕ ಮೌಲ್ಯಗಳ ಕಲಿಕೆ ಅತೀ ಅವಶ್ಯ

ಉಡುಪಿ: ಸ್ವಚ್ಚಂದದ ಪರಿಸರದಲ್ಲಿ ಸಂಘಟಿಸುತ್ತಿರುವ ಬೇಸಿಗೆ ಶಿಬಿರ ಬಹು ಮಹತ್ವಪೂರ್ಣ ಕೆಲಸ. ಇಂದಿನ ಆಧುನಿಕ ಜೀವನದ ನಡುವೆ ಮಕ್ಕಳಲ್ಲಿ ಸಾಂಪ್ರದಾಯಿಕ ಮೌಲ್ಯಗಳನ್ನು ಕಲಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮಣಿಪಾಲದ ವೈದ್ಯೆ ಡಾ. ಮಾಧುರಿ ಭಟ್​ ಹೇಳಿದರು. ಗುರುವಾರ ಭಾವನಾ ಪೌಂಡೇಶನ್​ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಆಯೋಜಿಸಿರುವ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಶಿಬಿರ ಸಂಯೋಜಕ ಡಾ. ಜನಾರ್ದನ … Continue reading ಸಾಂಪ್ರದಾಯಿಕ ಮೌಲ್ಯಗಳ ಕಲಿಕೆ ಅತೀ ಅವಶ್ಯ