ಜಿಮ್​ಗೆ ಬರುತ್ತಿದ್ದ ಕೋಚ್ ಮಾರ್ಗಮಧ್ಯೆಯೇ ಹೆಣವಾದ; ಬೈಕ್​ಗೆ ವಾಹನದಿಂದ ಡಿಕ್ಕಿ ಹೊಡೆಸಿದ್ರು, ಬಳಿಕ ಚಾಕುವಿನಿಂದ ಇರಿದ್ರು…

ಬೆಂಗಳೂರು: ಜಿಮ್​ಗೆ ಬರುತ್ತಿದ್ದ ಟ್ರೇನರ್​ ಮಾರ್ಗಮಧ್ಯೆಯೇ ಹೆಣವಾಗಿದ್ದು, ದುಷ್ಕರ್ಮಿಗಳು ಆತನನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೊದಲು ವಾಹನವೊಂದರಿಂದ ಬೈಕ್​ಗೆ ಡಿಕ್ಕಿ ಹೊಡೆಸಿ, ಆತನನ್ನು ಬೀಳಿಸಿ, ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಸನ್ನಿವೇಶದಿಂದ ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೈರಾಪುರ ಗ್ರಾಮದ ನಿವಾಸಿ ಶಿವಕುಮಾರ್ ಅಲಿಯಾಸ್ ಜಿಮ್ ಶಿವು (28) ಕೊಲೆಗೀಡಾದ ವ್ಯಕ್ತಿ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಶಿವು ಕಳೆದ 12 ವರ್ಷಗಳಿಂದ ಜಿಮ್​ ತರಬೇತುದಾರನಾಗಿದ್ದು, ಸದ್ಯ … Continue reading ಜಿಮ್​ಗೆ ಬರುತ್ತಿದ್ದ ಕೋಚ್ ಮಾರ್ಗಮಧ್ಯೆಯೇ ಹೆಣವಾದ; ಬೈಕ್​ಗೆ ವಾಹನದಿಂದ ಡಿಕ್ಕಿ ಹೊಡೆಸಿದ್ರು, ಬಳಿಕ ಚಾಕುವಿನಿಂದ ಇರಿದ್ರು…