ಮಾಜಿ ಸಿಎಂ ಎಚ್ಡಿಕೆ ಬಳಿಗೆ ಆಯುಷ್-ದಂತ ವೈದ್ಯರ ದಂಡು; ಕಾರಣವಿದು..
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಳಿಗೆ ಆಯುಷ್ ಹಾಗೂ ದಂತ ವೈದ್ಯರೇ ದಂಡೇ ತೆರಳಿದೆ. ಸಂಕಷ್ಟದ ಸಮಯದಲ್ಲಿ ನೆರವಾಗಿದ್ದ ನಮಗೇ ಈಗ ಸಂಕಟ ಎದುರಾಗಿದೆ ಎಂಬುದಾಗಿ ಈ ವೈದ್ಯರು ಮಾಜಿ ಸಿಎಂ ಬಳಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ಕೋವಿಡ್-19 ಸಮಯದಲ್ಲಿ ನಮ್ಮನ್ನು ಬಳಸಿಕೊಂಡು ಈಗ ಸೇವೆಯಿಂದ ಮುಕ್ತಗೊಳಿಸುತ್ತಿದ್ದಾರೆ ಎಂಬ ನೋವನ್ನು ಈ ವೈದ್ಯರು ತೋಡಿಕೊಂಡಿದ್ದಾರೆ. ಅದಕ್ಕೆ ಸ್ಪಂದಿಸಿರುವ ಮಾಜಿ ಸಿಎಂ, ಆಗತ್ಯ ಇದ್ದಾಗ ಕೆಲಸ ಮಾಡಿಸಿಕೊಂಡು, ಅಗತ್ಯ ಇಲ್ಲದಿದ್ದಾಗ ಮನೆಗೆ ಹೋಗಿ ಎನ್ನುವುದು ಯಾವ … Continue reading ಮಾಜಿ ಸಿಎಂ ಎಚ್ಡಿಕೆ ಬಳಿಗೆ ಆಯುಷ್-ದಂತ ವೈದ್ಯರ ದಂಡು; ಕಾರಣವಿದು..
Copy and paste this URL into your WordPress site to embed
Copy and paste this code into your site to embed