ಶ್ರೀರಾಮ ನವಮಿಯಂದೇ ಅಯೋಧ್ಯೆಯಲ್ಲಿ ಪವಾಡ! ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯ ರಶ್ಮಿ

ಅಯೋಧ್ಯೆ: ಕೋಟ್ಯಾಂತರ ಹಿಂದುಗಳ ಕನಸು ಈ ವರ್ಷ ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ಅದ್ಧೂರಿಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪ್ರಪಂಚದಾದ್ಯಂತದ ಭಾರತೀಯರು ಈ ಆಚರಣೆಯನ್ನು ಕಣ್ತುಂಬಿಕೊಂಡು ಪುಳಕಿತರಾದರು. ರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಮನವಮಿಯನ್ನು ಇಂದು (ಏಪ್ರಿಲ್ 17) ಆಚರಿಸಲಾಗುತ್ತಿದೆ. ಎಲ್ಲ ಭಕ್ತರು ಇಂದು ರಾಮನ ಭಕ್ತಿಯ ಭಾವದಲ್ಲಿ ಮುಳುಗಿದ್ದಾರೆ. ರಾಮಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವಾಲಯಗಳಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗುತ್ತಿವೆ. ಈ … Continue reading ಶ್ರೀರಾಮ ನವಮಿಯಂದೇ ಅಯೋಧ್ಯೆಯಲ್ಲಿ ಪವಾಡ! ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯ ರಶ್ಮಿ