ಶ್ರೀರಾಮ ನವಮಿಯಂದೇ ಅಯೋಧ್ಯೆಯಲ್ಲಿ ಪವಾಡ! ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯ ರಶ್ಮಿ
ಅಯೋಧ್ಯೆ: ಕೋಟ್ಯಾಂತರ ಹಿಂದುಗಳ ಕನಸು ಈ ವರ್ಷ ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ಅದ್ಧೂರಿಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪ್ರಪಂಚದಾದ್ಯಂತದ ಭಾರತೀಯರು ಈ ಆಚರಣೆಯನ್ನು ಕಣ್ತುಂಬಿಕೊಂಡು ಪುಳಕಿತರಾದರು. ರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಮನವಮಿಯನ್ನು ಇಂದು (ಏಪ್ರಿಲ್ 17) ಆಚರಿಸಲಾಗುತ್ತಿದೆ. ಎಲ್ಲ ಭಕ್ತರು ಇಂದು ರಾಮನ ಭಕ್ತಿಯ ಭಾವದಲ್ಲಿ ಮುಳುಗಿದ್ದಾರೆ. ರಾಮಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವಾಲಯಗಳಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗುತ್ತಿವೆ. ಈ … Continue reading ಶ್ರೀರಾಮ ನವಮಿಯಂದೇ ಅಯೋಧ್ಯೆಯಲ್ಲಿ ಪವಾಡ! ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯ ರಶ್ಮಿ
Copy and paste this URL into your WordPress site to embed
Copy and paste this code into your site to embed