ಅರ್ಧ ಅಡಿ ನೀರಲ್ಲಿ ಮೊಮ್ಮಗನ ಶವ ಪತ್ತೆ!; ರಾತ್ರಿಯಿಡೀ ನಿದ್ದೆಗೆಟ್ಟು ಕಾದ ಅಜ್ಜಿಗೆ ಬೆಳಗ್ಗೆ ಆಘಾತ..

ಬೆಂಗಳೂರು ಗ್ರಾಮಾಂತರ: ಕೆಲಸಕ್ಕೆಂದು ಹೊರಗೆ ಹೋದ ಮೊಮ್ಮಗ ಮನೆಗೆ ಬರಲಿಲ್ಲವಲ್ಲ ಎಂದು ಇಡೀ ರಾತ್ರಿ ಜಾಗರಣೆ ಮಾಡಿದ ಅಜ್ಜಿಗೆ ಮಾರನೆ ಬೆಳಗ್ಗೆಯೇ ಮೊಮ್ಮಗನ ಶವ ಕೆರೆಯೊಂದರಲ್ಲಿ ತೇಲುತ್ತಿದೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದರೆಗಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಕ್ಕಹೆಜ್ಜಾಜಿ ಕೆರೆಯಲ್ಲಿ ಮಂಗಳವಾರ ನಂದೀಶ್ ಎಂಬ ಯುವಕನ ಶವ ಪತ್ತೆಯಾಗಿದ್ದು, ಮೊಮ್ಮಗನ ಶವ ಕಂಡು ಆ ಅಜ್ಜಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಅಜ್ಜಿ ಚೇತರಿಸಿಕೊಂಡಿದ್ದರೂ ಮೊಮ್ಮಗ ಬಾರದ ಲೋಕಕ್ಕೆ ಹೋಗಿದ್ದಾನೆ ಎಂಬ ವಿಷಯ ಅರಗಿಸಿಕೊಳ್ಳಲು … Continue reading ಅರ್ಧ ಅಡಿ ನೀರಲ್ಲಿ ಮೊಮ್ಮಗನ ಶವ ಪತ್ತೆ!; ರಾತ್ರಿಯಿಡೀ ನಿದ್ದೆಗೆಟ್ಟು ಕಾದ ಅಜ್ಜಿಗೆ ಬೆಳಗ್ಗೆ ಆಘಾತ..