ಮಾಯಸಂದ್ರದಲ್ಲಿ ಗ್ರಾಮವಾಸ್ತವ್ಯದ ಬೆಳಕು; ಕಂದಾಯ ಸಚಿವ ಆರ್.ಅಶೋಕ್ ಮಿಂಚಿನ ಸಂಚಾರ
ತುರುವೇಕೆರೆ(ತುಮಕೂರು): ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ನಡೆಸಿದ ಗ್ರಾಮವಾಸ್ತವ್ಯ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಗ್ರಾಮೀಣ ಜನರ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ಸಿಗುವ ಬಹುದೊಡ್ಡ ಭರವಸೆ ಮೂಡಿಸಿತು. ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಕಂದಾಯ ಇಲಾಖೆಯಿಂದ ಆಗಬೇಕಿರುವ ಕೆಲಸ ಹಾಗೂ ಸಮಸ್ಯೆ ಕೇಳಿದ್ದು ಜನರಿಗೆ ಸರ್ಕಾರದ ಮೇಲಿನ ವಿಶ್ವಾಸ ಬಲಗೊಳಿಸಿತು. ಮಂಡ್ಯ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಾಯಸಂದ್ರದಲ್ಲಿ ಇಡೀ ಜಿಲ್ಲಾಡಳಿತವೇ ಮೊಕ್ಕಾಂ ಹೂಡಿದ್ದು, ನೂರಾರು ಜನರು ದೂರದ ಜಿಲ್ಲಾಕೇಂದ್ರಕ್ಕೆ ಅಲೆಯುವುದು ತಪ್ಪಿತು. ಕಾರ್ಯಕ್ರಮದ … Continue reading ಮಾಯಸಂದ್ರದಲ್ಲಿ ಗ್ರಾಮವಾಸ್ತವ್ಯದ ಬೆಳಕು; ಕಂದಾಯ ಸಚಿವ ಆರ್.ಅಶೋಕ್ ಮಿಂಚಿನ ಸಂಚಾರ
Copy and paste this URL into your WordPress site to embed
Copy and paste this code into your site to embed