ಸುದೀಪ್ ಜಾಗಕ್ಕೆ ಗೋಪಿಚಂದ್ ಬರ್ತಾರಾ? ಹೀಗೊಂದು ಹೊಸ ಸುದ್ದಿ
ಹೈದರಾಬಾದ್: ಯಾವಾಗ ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ತೆಲುಗಿಗೆ ರೀಮೇಕ್ ಆಗುತ್ತದೆ ಮತ್ತು ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಯಿತೋ, ಆಗಿನಿಂದ ಪೃಥ್ವಿರಾಜ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವವಾಯಿತು. ಇದನ್ನೂ ಓದಿ: ಸಿನಿಮಾ ಆಯ್ತು ಮೂಕನ ಮಕ್ಕಳು – ಮಾಸ್ತಿ ಅವರ ಜನಪ್ರಿಯ ಕೃತಿ ಬೆಳ್ಳೆತೆರೆಗೆ ಮೊದಲಿಗೆ ಪೃಥ್ವಿರಾಜ್ ಮಾಡಿದ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಾರೆ ಎಂಬ ವಿಷಯ ಕೇಳಿಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ರಾಣಾ ಆಗಲೀ ಈ ಚಿತ್ರದ … Continue reading ಸುದೀಪ್ ಜಾಗಕ್ಕೆ ಗೋಪಿಚಂದ್ ಬರ್ತಾರಾ? ಹೀಗೊಂದು ಹೊಸ ಸುದ್ದಿ
Copy and paste this URL into your WordPress site to embed
Copy and paste this code into your site to embed