ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

ಉಡುಪಿ: ಕಳ್ಳತನವಾಗಿದ್ದ ಚಿನ್ನದ ಸರ, ದೈವ ಸನ್ನಿಧಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಡುಬಿದ್ರೆಯ ಮದುವೆ ಸಭಾಂಗಣದಲ್ಲಿ ಮಗು ಧರಿಸಿದ್ದ ಚಿನ್ನದ ಸರ ಮೇ 18ರಂದು ಕಳವು ಆಗಿತ್ತು. ಕುಟುಂಬದವರು, ನಾಂಜಾರು ಶ್ರೀ ಧರ್ಮ ಜಾರಂದಾಯ ದೈವ ಸಾನ್ನಿಧ್ಯದಲ್ಲಿ ಈ ಕುರಿತು ಪ್ರಾರ್ಥನೆ ಸಲ್ಲಿಸಿದ್ದರು. ಕಳವಾದ ಹತ್ತು ದಿನಗಳ ಬಳಿಕ ದೈವ ಸಾನ್ನಿಧ್ಯದಲ್ಲೇ ಸರ ಪತ್ತೆಯಾಗಿ, ಅಚ್ಚರಿ ಮೂಡಿಸಿದೆ. ಉರಿಯುತ್ತಿದ್ದ ಕಾಲು ದೀಪದ ತಳದಲ್ಲಿ ಚಿನ್ನದ ಸರ ಪ್ರತ್ಯಕ್ಷವಾಗಿದೆ. ಉಡುಪಿ ಜಿಲ್ಲೆಯ ಬೆಳಪು ಪಣಿಯೂರಿನಲ್ಲಿ ಈ ನಾಂಜಾರು … Continue reading ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!