ಅದೃಷ್ಟ ಖುಲಾಯಿಸಿ ಚಿನ್ನ ಸಿಕ್ತಲ್ಲಾ ಎಂದು ಮಾರಲು ಹೊರಟ ಚಿಂತಾಮಣಿ ಯುವಕ ಇದೀಗ ಪೊಲೀಸರ ಅತಿಥಿ!

ಚಿಂತಾಮಣಿ: ಅದೃಷ್ಟ ಖುಲಾಯಿಸಿ ಚಿನ್ನದ ಸಿಕ್ತು ಎಂದು ಖುಷಿಯಲ್ಲಿದ್ದ ಏರ್​ಪೋರ್ಟ್​ನ ಸ್ವಚ್ಛತಾ ಕಾರ್ಮಿಕ. ಅಪರಿಚಿತರು ನೀಡಿದ್ದ ಗೋಲ್ಡ್ ಬಿಸ್ಕೆಟ್​ಗಳೇ ದುರಾದೃಷ್ಟವಾಗಿ ಚಿಂತಾಮಣಿಯ ಯುವಕನನ್ನು ಕಾಡಿದ ಘಟನೆ ಇದು! ನಡೆದುದು ಇಷ್ಟು- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಚತಾ ಕಾರ್ಮಿಕನಾಗಿ ಆ ಯುವಕ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಹೆದರಿದ ಅಪರಿಚಿತರು ಈತನಿಗೆ ಚಿನ್ನದ ಬಿಸ್ಕೆಟ್ ಗಳನ್ನ ನೀಡಿ ಹೊರಗೆ ತಂದುಕೊಡುವಂತೆ ಹೇಳಿದ್ದರು. ಅದರಂತೆ ಯುವಕ ಆ … Continue reading ಅದೃಷ್ಟ ಖುಲಾಯಿಸಿ ಚಿನ್ನ ಸಿಕ್ತಲ್ಲಾ ಎಂದು ಮಾರಲು ಹೊರಟ ಚಿಂತಾಮಣಿ ಯುವಕ ಇದೀಗ ಪೊಲೀಸರ ಅತಿಥಿ!