ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

ವಿಜಯಪುರ: ಮನೆಯ ಆಶಾಕಿರಣದಂತ್ತಿದ್ದ ಮಗಳು ಕ್ಷುಲ್ಲಕ ಕಾರಣಕ್ಕೆ ಜಲ್ಲಿಕ್ವಾರಿಯಲ್ಲಿ ತುಂಬಿದ್ದ ನೀರಿಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಗಾಂಧಿನಗರದ ನಿವಾಸಿ ಸ್ನೇಹಾ ನಂದಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶುಕ್ರವಾರ ರಾತ್ರಿ ಮನೆಯಲ್ಲಿ ತಾಯಿ ಲಕ್ಷ್ಮೀ ಜತೆ ಸ್ನೇಹಾ ಜಗಳವಾಡಿದ್ದಾಳೆ. ಈ ವೇಳೆ ಮಗಳಿಗೆ ಬೈದಿದ್ದ ತಾಯಿ ಬುದ್ಧಿಮಾತು ಹೇಳಿದ್ದರು. ಇದನ್ನೂ ಓದಿರಿ ತಂದೆಯ ಕಣ್ಣೆದುರಲ್ಲೇ ಭೀಮಾನದಿಯಲ್ಲಿ ಬೈಕ್​ ಸಮೇತ ಕೊಚ್ಚಿಹೋದ ಮಗ ತಾಯಿ ಜತೆ ಜಗಳವಾಡಿಕೊಂಡ ಬಾಲಕಿ ಮನನೊಂದು ರಾತ್ರಿಯೇ ಸಮೀಪದಲ್ಲೇ ಇದ್ದ ಕಲ್ಲಿನ ಕ್ವಾರಿಯತ್ತ ಓಡಿ … Continue reading ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!