ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
ವಿಜಯಪುರ: ಮನೆಯ ಆಶಾಕಿರಣದಂತ್ತಿದ್ದ ಮಗಳು ಕ್ಷುಲ್ಲಕ ಕಾರಣಕ್ಕೆ ಜಲ್ಲಿಕ್ವಾರಿಯಲ್ಲಿ ತುಂಬಿದ್ದ ನೀರಿಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಗಾಂಧಿನಗರದ ನಿವಾಸಿ ಸ್ನೇಹಾ ನಂದಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶುಕ್ರವಾರ ರಾತ್ರಿ ಮನೆಯಲ್ಲಿ ತಾಯಿ ಲಕ್ಷ್ಮೀ ಜತೆ ಸ್ನೇಹಾ ಜಗಳವಾಡಿದ್ದಾಳೆ. ಈ ವೇಳೆ ಮಗಳಿಗೆ ಬೈದಿದ್ದ ತಾಯಿ ಬುದ್ಧಿಮಾತು ಹೇಳಿದ್ದರು. ಇದನ್ನೂ ಓದಿರಿ ತಂದೆಯ ಕಣ್ಣೆದುರಲ್ಲೇ ಭೀಮಾನದಿಯಲ್ಲಿ ಬೈಕ್ ಸಮೇತ ಕೊಚ್ಚಿಹೋದ ಮಗ ತಾಯಿ ಜತೆ ಜಗಳವಾಡಿಕೊಂಡ ಬಾಲಕಿ ಮನನೊಂದು ರಾತ್ರಿಯೇ ಸಮೀಪದಲ್ಲೇ ಇದ್ದ ಕಲ್ಲಿನ ಕ್ವಾರಿಯತ್ತ ಓಡಿ … Continue reading ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
Copy and paste this URL into your WordPress site to embed
Copy and paste this code into your site to embed