ಅಭಿಮಾನಿಗಳಿಗೆ ಉಪ್ಪಿ ಉಡುಗೊರೆ; ಹೋಮ್ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭರವಸೆ

ಬೆಂಗಳೂರು: ‘ಕರೊನಾ ಮುಂಚೆಯೇ ಈ ಚಿತ್ರ ಪ್ರಾರಂಭವಾಯಿತು. ಕಥೆ ಕೇಳಿದಾಗ ನನಗೆ ಇಷ್ಟವಾಯಿತು. ಇನ್ನೊಂದು ಕಡೆ ಭಯವೂ ಆಯಿತು. ಜನ ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ? ಎಂಬ ಭಯವಿತ್ತು. ಆದರೆ, ನಿರ್ಮಾಪಕ ಪೂರ್ಣಚಂದ್ರ ನಾಯ್ಡು, ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭರವಸೆ ನೀಡಿದರು. ಆಗ ಈ ಚಿತ್ರ ಒಪ್ಪಿಕೊಂಡೆ. ಜನ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ …’ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಇದೇ ಏಪ್ರಿಲ್ 01ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ … Continue reading ಅಭಿಮಾನಿಗಳಿಗೆ ಉಪ್ಪಿ ಉಡುಗೊರೆ; ಹೋಮ್ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭರವಸೆ