ಒಂದಿಡೀ ದಿನವಾದರೂ ಸುಟ್ಟು ಬೂದಿಯಾಗಲಿಲ್ಲ ಕರೊನಾಪೀಡಿತನ ಶವ…!
ಗಾಜಿಯಾಬಾದ್: ಆತ 58 ವರ್ಷದ ಪ್ರತಿಷ್ಠಿತ ಬಿಜಿನೆಸ್ ಮ್ಯಾನ್. ಕರೊನಾ ಸೋಂಕಿಗೆ ಒಳಗಾದವನನ್ನು ಉಳಿಸಿಕೊಳ್ಳಲು ಕುಟುಂಬದ ಹರಸಾಹಸ ಪಟ್ಟರು. ಆದರೆ, ಸಾಧ್ಯವಾಗದೆ ಕೋವಿಡ್ಗೆ ಬಲಿಯಾದ. ಸಾವಿನ ನಂತರವೂ ವಿಧಿ ಆ ಕುಟುಂಬವನ್ನು ಕಾಡಿದೆ. ಶವವನ್ನು ಅಂತ್ಯಸಂಸ್ಕಾರಕ್ಕೆಂದು ಚಿತಾಗಾರಕ್ಕೆ ಕೊಂಡೊಯ್ದರೂ 29 ತಾಸುಗಳಾದರೂ ಅದು ಬೆಂದಿಲ್ಲ. ಈ ಭಯಾನಕ ಅನುಭವದಿಂದ ಕುಟುಂಬ ತತ್ತರಿಸಿದೆ. ಇದನ್ನೂ ಓದಿ; ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು ಆಸ್ಪತ್ರೆ ಸಿಬ್ಬಂದಿಯೇ ಶವವನ್ನು ಚಿತಾಗಾರಕ್ಕೆ ಕೊಂಡೊಯ್ದಿದ್ದರು. ಅದನ್ನು ದಹಿಸಲು ವಿದ್ಯುತ್ … Continue reading ಒಂದಿಡೀ ದಿನವಾದರೂ ಸುಟ್ಟು ಬೂದಿಯಾಗಲಿಲ್ಲ ಕರೊನಾಪೀಡಿತನ ಶವ…!
Copy and paste this URL into your WordPress site to embed
Copy and paste this code into your site to embed