ಸಿಲಿಂಡರ್ ಸ್ಫೋಟ: ಅಡುಗೆ ಮಾಡ್ತಿದ್ದ ಅಜ್ಜಿಯ ಪ್ರಾಣ ಉಳಿದದ್ದೇ ರೋಚಕ!
ಚಾಮರಾಜನಗರ: ಅಜ್ಜಿ-ಮೊಮ್ಮಗಳು ವಾಸಿಸುತ್ತಿದ್ದ ಮನೆಯೊಂದರಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲೇ ಗ್ಯಾಸ್ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಬೆಂಕಿಯಲ್ಲಿ ಮನೆಯು ಧಗದಗನೇ ಉರಿದರೂ, ಮೊಮ್ಮಗಳ ಸಮಯಪ್ರಜ್ಞೆಯಿಂದಾಗಿ ಪ್ರಾಣಹಾನಿ ತಪ್ಪಿದೆ. ಬುಧವಾರ ರಾತ್ರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದ ನಿವಾಸಿ ಲಕ್ಷ್ಮಮ್ಮ(75) ಎಂಬುವರು ಅಡುಗೆ ಮಾಡುತ್ತಿದ್ದ ವೇಳೆ, ಎಲ್ಪಿಜಿ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಮಯಪ್ರಜ್ಞೆ ತೋರಿದ ಮೊಮ್ಮಗಳು ಮೇಘನಾ, ಅಜ್ಜಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾಳೆ. ಅಜ್ಜಿ, ಮೊಮ್ಮಗಳು ಹೊರಬರುತ್ತಿದ್ದಂತೆಯೇ ಸಿಲಿಂಡರ್ … Continue reading ಸಿಲಿಂಡರ್ ಸ್ಫೋಟ: ಅಡುಗೆ ಮಾಡ್ತಿದ್ದ ಅಜ್ಜಿಯ ಪ್ರಾಣ ಉಳಿದದ್ದೇ ರೋಚಕ!
Copy and paste this URL into your WordPress site to embed
Copy and paste this code into your site to embed