ಕೆ.ಕಲ್ಯಾಣ್ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ
ಗೀತ ರಚನೆಕಾರ ಕೆ. ಕಲ್ಯಾಣ್ ಕೌಟುಂಬಿಕ ಕಲಹದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವುದು ಇಬ್ಬರ ಹೆಸರು. ಒಂದು ಗಂಗಾ ಕುಲಕರ್ಣಿ..ಇನ್ನೋರ್ವ ಶಿವಾನಂದ ವಾಲಿ. ಇಂದು ಸುದ್ದಿಗೋಷ್ಠಿ ನಡೆಸಿದ ಕಲ್ಯಾಣ್ ಅವರೂ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡಿದ್ದಾರೆ. ಮನೆ ಕೆಲಸಕ್ಕೆಂದು ಬಂದ ಗಂಗಾ ಕುಲಕರ್ಣಿ, ಶಿವಾನಂದ ವಾಲಿಯಿಂದ. ಇವರಿಬ್ಬರೊಂದಿಗೆ ನನ್ನ ಅತ್ತೆ-ಮಾವ ಸಂಪರ್ಕದಲ್ಲಿದ್ದರು. ಲಿಂಬೆ ಹಣ್ಣಿಟ್ಟುಕೊಂಡು ಪೂಜೆಯನ್ನೂ ಮಾಡುತ್ತಿದ್ದರು. ನನ್ನ ಪತ್ನಿಯ ಅಕೌಂಟ್ನಿಂದ ಅವನ ಅಕೌಂಟ್ಗೆ ಹಣ ವರ್ಗಾವಣೆಯಾಗಿದ್ದಲ್ಲದೆ, ಅತ್ತೆ-ಮಾವನ ಹೆಸರಿನ ಆಸ್ತಿಯನ್ನೂ ಶಿವಾನಂದ ವಾಲಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೀಗ … Continue reading ಕೆ.ಕಲ್ಯಾಣ್ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ
Copy and paste this URL into your WordPress site to embed
Copy and paste this code into your site to embed