ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ

ಗೀತ ರಚನೆಕಾರ ಕೆ. ಕಲ್ಯಾಣ್​ ಕೌಟುಂಬಿಕ ಕಲಹದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವುದು ಇಬ್ಬರ ಹೆಸರು. ಒಂದು ಗಂಗಾ ಕುಲಕರ್ಣಿ..ಇನ್ನೋರ್ವ ಶಿವಾನಂದ ವಾಲಿ. ಇಂದು ಸುದ್ದಿಗೋಷ್ಠಿ ನಡೆಸಿದ ಕಲ್ಯಾಣ್​ ಅವರೂ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡಿದ್ದಾರೆ. ಮನೆ ಕೆಲಸಕ್ಕೆಂದು ಬಂದ ಗಂಗಾ ಕುಲಕರ್ಣಿ, ಶಿವಾನಂದ ವಾಲಿಯಿಂದ. ಇವರಿಬ್ಬರೊಂದಿಗೆ ನನ್ನ ಅತ್ತೆ-ಮಾವ ಸಂಪರ್ಕದಲ್ಲಿದ್ದರು. ಲಿಂಬೆ ಹಣ್ಣಿಟ್ಟುಕೊಂಡು ಪೂಜೆಯನ್ನೂ ಮಾಡುತ್ತಿದ್ದರು. ನನ್ನ ಪತ್ನಿಯ ಅಕೌಂಟ್​​ನಿಂದ ಅವನ ಅಕೌಂಟ್​ಗೆ ಹಣ ವರ್ಗಾವಣೆಯಾಗಿದ್ದಲ್ಲದೆ, ಅತ್ತೆ-ಮಾವನ ಹೆಸರಿನ ಆಸ್ತಿಯನ್ನೂ ಶಿವಾನಂದ ವಾಲಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೀಗ … Continue reading ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ