ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ…

ಬೆಂಗಳೂರು: ದೇಶದಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕರೋನಾ ಎಂಬ ವ್ನಿ ನಿವಾರಣೆ ಆಗುತ್ತಿರುವ ಕಾರಣ ಎರಡು ವರ್ಷಗಳ ಬಳಿಕ ಮತ್ತೆ ಸಡಗರದಿಂದ ಗಣೇಶನನ್ನು ಮನೆ, ಮನಗಳಿಗೆ ಬರಮಾಡಿಕೊಳ್ಳಲಾಗುತ್ತಿದೆ. ಗಣೇಶ ಹಬ್ಬ ಸಿನಿಮಾ ಮಂದಿಗೂ ತುಂಬ ಇಷ್ಟವಾದ ಹಬ್ಬ. ವ್ನಿನಿವಾರಕನಿಗೆ ಪೂಜಿಸಿಯೇ ಹೊಸ ಚಿತ್ರಗಳ ಪ್ರಾರಂಭವಾಗುವುದು ಅದಕ್ಕೆ ಪ್ರಮುಖ ಕಾರಣ. ಈ ಬಾರಿ ಕನ್ನಡ ಚಿತ್ರರಂಗದ ಚಂದದ ಗೌರಿಯರು ಗಣೇಶ ಹಬ್ಬವನ್ನು ಹೇಗೆ ಆಚರಿಸುತ್ತಿದ್ದಾರೆ ಎಂದು “ವಿಜಯವಾಣಿ’ ಜತೆ ಮಾತನಾಡಿದ್ದಾರೆ. 101 ಮನೆಗಳಿಗೆ ಹೋಗುತ್ತಿದ್ದೆ! … Continue reading ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ…