ಗಗನಸಖಿ ನೇಣಿಗೆ ಶರಣು, ಪ್ರೇಮ ವಿವಾಹದ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ನಿರುದ್ಯೋಗ!

ಬೆಂಗಳೂರು: ಕರೊನಾ ತಂದೊಡ್ಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಲಾಕ್​ಡೌನ್​ ವೇಳೆ ಕೆಲಸ ಕಳೆದುಕೊಂಡ ಗಗನಸಖಿಯ ಸಂಸಾರದಲ್ಲಿ ವಿರಸ ಉಂಟಾಗಿ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೃತಹಳ್ಳಿ ಸಮೀಪದ ಕೆಂಪಾಪುರ ನಿವಾಸಿ ಪರಿಣಿತ ಬೋರಾ (26) ಮೃತರು. ಅಸ್ಸಾಂ ಮೂಲದ ಪರಿಣಿತ ಮತ್ತು ವಿಶಾಲ್​ 3 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ 1 ವರ್ಷದ ಗಂಡು ಮಗುವಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಣಿತ ಗಗನಸಖಿ ಆಗಿದ್ದರು. ವಿಶಾಲ್​ ಖಾಸಗಿ ದೂರ ಸಂಪರ್ಕ ಕಂಪನಿಯಲ್ಲಿ ಕೆಲಸ … Continue reading ಗಗನಸಖಿ ನೇಣಿಗೆ ಶರಣು, ಪ್ರೇಮ ವಿವಾಹದ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ನಿರುದ್ಯೋಗ!