ಗಗನಸಖಿ ನೇಣಿಗೆ ಶರಣು, ಪ್ರೇಮ ವಿವಾಹದ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ನಿರುದ್ಯೋಗ!
ಬೆಂಗಳೂರು: ಕರೊನಾ ತಂದೊಡ್ಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡ ಗಗನಸಖಿಯ ಸಂಸಾರದಲ್ಲಿ ವಿರಸ ಉಂಟಾಗಿ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೃತಹಳ್ಳಿ ಸಮೀಪದ ಕೆಂಪಾಪುರ ನಿವಾಸಿ ಪರಿಣಿತ ಬೋರಾ (26) ಮೃತರು. ಅಸ್ಸಾಂ ಮೂಲದ ಪರಿಣಿತ ಮತ್ತು ವಿಶಾಲ್ 3 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಈ ದಂಪತಿಗೆ 1 ವರ್ಷದ ಗಂಡು ಮಗುವಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಣಿತ ಗಗನಸಖಿ ಆಗಿದ್ದರು. ವಿಶಾಲ್ ಖಾಸಗಿ ದೂರ ಸಂಪರ್ಕ ಕಂಪನಿಯಲ್ಲಿ ಕೆಲಸ … Continue reading ಗಗನಸಖಿ ನೇಣಿಗೆ ಶರಣು, ಪ್ರೇಮ ವಿವಾಹದ ದಾಂಪತ್ಯಕ್ಕೆ ಕೊಳ್ಳಿ ಇಟ್ಟ ನಿರುದ್ಯೋಗ!
Copy and paste this URL into your WordPress site to embed
Copy and paste this code into your site to embed