ಗೆಲ್ಲುತ್ತಿದ್ದಂತೆ ತನ್ನ ದುರ್ಬುದ್ಧಿ ತೋರಿದ ಗ್ರಾಪಂ ಸದಸ್ಯ: ಮಹಿಳೆಗೆ ಇಟ್ಟ ಬೇಡಿಕೆ ಮನಕುಲ ತಲೆತಗ್ಗಿಸುವಂಥದ್ದು!
ಗದಗ: ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದವನ ಉದ್ದೇಶ ಹಣ ಮಾಡುವುದೇ ಹೊರತು ಜನರ ಸೇವೆ ಮಾಡುವುದಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತಹ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ನೂತನವಾಗಿ ಆಯ್ಕೆಯಾದ ಚಿಂಚಲಿ ಗ್ರಾಮ ಪಂಚಾಯತಿ 3ನೇ ವಾರ್ಡ್ ಸದಸ್ಯ ಮುತ್ತಪ್ಪ ಸಂದಕದ ಅಂದಾ ದರ್ಬಾರ್ ಆರಂಭವಾಗಿದೆ. ಫಲಿತಾಂಶ ಬಂದು ಒಂದು ವಾರವೂ ಕಳೆದಿಲ್ಲ. ಪಂಚಾಯಿತಿಯಲ್ಲಿ ಇನ್ನು ಅಧ್ಯಕ್ಷ-ಉಪಾಧ್ಯಕ್ಷರೇ ಆಯ್ಕೆಯಾಗಿಲ್ಲ. ಅಷ್ಟರಲ್ಲೇ ಮುತ್ತಪ್ಪ ಸಂದಕದ ತನ್ನ ದುರ್ಬುದ್ಧಿಯನ್ನು ತೋರಿದ್ದಾನೆ. ಇದನ್ನೂ ಓದಿರಿ: ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ … Continue reading ಗೆಲ್ಲುತ್ತಿದ್ದಂತೆ ತನ್ನ ದುರ್ಬುದ್ಧಿ ತೋರಿದ ಗ್ರಾಪಂ ಸದಸ್ಯ: ಮಹಿಳೆಗೆ ಇಟ್ಟ ಬೇಡಿಕೆ ಮನಕುಲ ತಲೆತಗ್ಗಿಸುವಂಥದ್ದು!
Copy and paste this URL into your WordPress site to embed
Copy and paste this code into your site to embed