ಟೆಂಡರ್​ ಜಟಾಪಟಿ, ಅಧಿಕಾರಿಗಳು ಮೌನ

ವಿಜಯವಾಣಿ ಸುದ್ದಿಜಾಲ ಗದಗನಗರಸಭೆ ಸಾಮಾನ್ಯ ನಿಧಿಯಡಿ ವಿವಿಧ ವಾರ್ಡ್​ಗಳ ಅಭಿವೃದ್ಧಿಗೆ ಸಿದ್ದಪಡಿಸಿದ್ದ ಟೆಂಡರ್​ ಪ್ರಕ್ರಿಯೆಗಳು ಏಕಾಏಕಿ ರದ್ದುಗೊಂಡ ಹಿನ್ನೆಲೆ ಬಿಜೆಪಿ ಸದಸ್ಯರು ಅಧಿಕಾರಿಗಳ ಮೇಲೆ ಮುಗಿಬಿದ್ದ ಟನೆ ಸೋಮವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿ ಅಧಿಕಾರಿಗಳ ಬಳಿ ಉತ್ತರವಿಲ್ಲದಂತಹ ಸನ್ನಿವೇಶ ನಿರ್ಮಾಣವಾಯಿತು.ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದೇ ನಗರಸಭೆ ಅಧಿಕಾರಿಗಳು ತಡಬಡಿಸಿದರು. ಸೂಕ್ತ ಉತ್ತರ ಬಾರದ ಹಿನ್ನೆಲೆ ಆದಷ್ಟು ಬೇಗ ಟೆಂಡರ್​ ಕರೆಯಲು ಸಿದ್ಧತೆ ನಡೆಸಿ ಎಂದು ಅಧಿಕಾರಿಗಳಿಗೆ ಬಿಜೆಪಿ ಸದಸ್ಯರು ತಾಕೀತು ಮಾಡಿದರು. ಈ ಮೊದಲು ಕಾಂಗ್ರೆಸ್​ … Continue reading ಟೆಂಡರ್​ ಜಟಾಪಟಿ, ಅಧಿಕಾರಿಗಳು ಮೌನ