ಸಿನಿರಂಗಕ್ಕೆ ಧುಮುಕುವ ಮುನ್ನ ಅಪ್ಪು ನೆನೆದು ಭಾವುಕರಾದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ!

ಅಪ್ಪು ಅಂದ್ರೆ ಆತ್ಮೀಯತೆ. ಅಪ್ಪು ಅಂದರೆ ಅಭಿಮಾನಿಗಳಿಗೆ ದೇವರು. ಇನ್ನು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕುಟುಂಬಕ್ಕೂ ಮತ್ತು ಅಪ್ಪು ಅವರಿಗೆ ಒಂದೊಳ್ಳೆ ಸಂಬಂಧವಿತ್ತು. ಈಗ ಅಪ್ಪು ಆಶೀರ್ವಾದೊಂದಿಗೆ ಕಿರೀಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರಂತೆ. ಒಂದಷ್ಟು ತಯಾರಿ ಮಾಡಿಕೊಂಡು ದೊಡ್ಡ ತಾರಾಬಳಗ, ತಾಂತ್ರಿಕ ಬಳಗದೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿರುವ ಕಿರೀಟಿ, ಇದೀಗ ಪುನೀತ್ ಜೊತೆಗಿನ ಸುಂದರ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ಅಂದಹಾಗೆ, ಮಾರ್ಚ್ 5 ರಂದು ಕಿರೀಟಿ ಅವರ ಮೊದಲ ಸಿನಿಮಾದ … Continue reading ಸಿನಿರಂಗಕ್ಕೆ ಧುಮುಕುವ ಮುನ್ನ ಅಪ್ಪು ನೆನೆದು ಭಾವುಕರಾದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ!