ಗಾಲಿ ಪುತ್ರ ಕಿರೀಟಿ ಸಕಲಕಲಾವಲ್ಲಭ: ಮೊದಲ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಗಣ್ಯರು

ಮಾಜಿ ಸಚಿವ, ಗಣಿದಣಿ ಗಾಲಿ ಜನಾರ್ದನ ​ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿ ಸಿನಿರಂಗಕ್ಕೆ ಧುಮುಕ್ಕತ್ತಿರುವ ಸುದ್ದಿ ಕೆಲ ದಿನಗಳ ಹಿಂದೆ ಅಧಿಕೃತವಾಗಿತ್ತು. ಇನ್ನು, ಇಂದು (ಮಾರ್ಚ್ 4 ರಂದು) ಬೆಂಗಳೂರಿನ ತಾಜ್ ವೆಸ್ಟ್ಎಂಡ್​ನಲ್ಲಿ ಕಿರೀಟಿ ಮೊದಲ ಸಿನಿಮಾದ ಮುಹೂರ್ತ ನೆರವೇರಿದೆ. ಹೌದು, ತೆಲುಗಿನ ಖ್ಯಾತ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಕಿರೀಟಿ ಅವರ ಈ ಮೊದಲ ಸಿನಿಮಾವನ್ನು ನಿರ್ಮಿಸುತ್ತಿದ್ದು, ಹೊಸಬರಾದ ರಾಧಾ ಕೃಷ್ಣ ಈ ಚಿತ್ರಕ್ಕೆ ತೆಲುಗು–ಕನ್ನಡ ಭಾಷೆಯಲ್ಲಿ ನಿರ್ದೇಶಕರಾಗಿದ್ದಾರೆ. ಇನ್ನು, ಕಿರೀಟಿರ ಮೊದಲ ಸಿನಿಮಾಗೆ ಭಾರತ … Continue reading ಗಾಲಿ ಪುತ್ರ ಕಿರೀಟಿ ಸಕಲಕಲಾವಲ್ಲಭ: ಮೊದಲ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಗಣ್ಯರು