ಬಳ್ಳಾರಿಯಲ್ಲಿ ಸಹೋದರರ ಸವಾಲ್​! ಜನಾರ್ದನ ರೆಡ್ಡಿಗೆ ಸೋಮಶೇಖರ ರೆಡ್ಡಿ ಮಾತಿನ ಪಂಚ್​

ಬಳ್ಳಾರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಗಾಣಿ ನಾಡು ಬಳ್ಳಾರಿಯಲ್ಲಿ ಸಹೋದರರ ಟಾಕ್ ವಾರ್ ಆರಂಭವಾಗಿದೆ. ತನ್ನ ವಿರುದ್ಧ ಪತ್ನಿಯನ್ನು ಅಭ್ಯರ್ಥಿಯಾಗಿ ಘೋಷಿಸಿದ ಸಹೋದರ ಜನಾರ್ದನ‌ ರೆಡ್ಡಿಗೆ ಸೋಮಶೇಖರ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ. ಹಳೆಯದನ್ನೆಲ್ಲ ನೆನಪಿಸಿ, ಆಕ್ರೋಶ ಹಾಗೂ ಭಾವುಕತೆಯ ಮಿಶ್ರಿತ ಮಾತುಗಳಿಂದ ಜನಾರ್ದನ‌ ರೆಡ್ಡಿಗೆ ಸೋಮಶೇಖರ ರೆಡ್ಡಿ ಮಾತಿನ ಪಂಚ್​ ನೀಡಿದ್ದಾರೆ. ಅವರು ಕೂಡ ಬರಲಿ, ಸೊಸೆ ಮತ್ತು ಭಾವನ ಮಧ್ಯದಲ್ಲಿ ರಸವತ್ತಾದ ಫೈಟ್ ಇರುತ್ತದೆ. ನನ್ನನ್ನು ಅವರ ಹೊಸ ಪಾರ್ಟಿ ಕೆಆರ್​ಪಿಪಿಗೆ ಕರೆದರು. ಆದರೆ, ನಾನು … Continue reading ಬಳ್ಳಾರಿಯಲ್ಲಿ ಸಹೋದರರ ಸವಾಲ್​! ಜನಾರ್ದನ ರೆಡ್ಡಿಗೆ ಸೋಮಶೇಖರ ರೆಡ್ಡಿ ಮಾತಿನ ಪಂಚ್​