ತಾಲಿಬಾನ್​ ವಾಗ್ವಾದಕ್ಕೆ ಜಿ.ಪರಮೇಶ್ವರ ಅಸಮಾಧಾನ; ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಹೇಳಿದ್ದೇನು?

ತುಮಕೂರು: ಕಾಂಗ್ರೆಸ್-ಬಿಜೆಪಿ ನಡುವಿನ ‘ತಾಲಿಬಾನ್’ ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಎರಡೂ ಪಕ್ಷದವರ ಕೆಸರೆರಚಾಟ ಸರಿಯಲ್ಲ ಎಂದಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೀಳು ಮಾತುಗಳು, ಕೀಳು ರಾಜಕಾರಣ ಆಗಬಾರದು. ನಾವು ಜನಪ್ರತಿನಿಧಿಗಳು, ಅದನ್ನು ಮೊದಲು ಅರ್ಥಮಾಡಿಕೊಂಡು ಹೇಳಿಕೆ ಕೊಡಬೇಕು ಎಂದರು. ನಾವು ಜನರನ್ನು ಪ್ರತಿನಿಧಿಸ್ತೇವೆ. ಜನಪ್ರತಿನಿಧಿಗಳು ಸಂಯಮ-ನಿಷ್ಠೆಯಿಂದ ಇರಬೇಕು ಎಂದು ಜನರು ಬಯಸುತ್ತಾರೆ. ಸಾರ್ವಜನಿಕವಾಗಿ ಅವಹೇಳನಕಾರಿಯಾದ ಮಾತನ್ನು ಒಬ್ಬರಿಗೆ ಒಬ್ಬರು ಆಡಿಕೊಳ್ಳುವುದು ಸರಿಯಲ್ಲ. ಎರಡೂ ಪಕ್ಷದವರ ಕೆಸರೆರಚಾಟ ಸರಿಯಲ್ಲ … Continue reading ತಾಲಿಬಾನ್​ ವಾಗ್ವಾದಕ್ಕೆ ಜಿ.ಪರಮೇಶ್ವರ ಅಸಮಾಧಾನ; ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಹೇಳಿದ್ದೇನು?