ರಾಹುಕಾಲದ ಫಲ ಜಿ-23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆ
ನವದೆಹಲಿ: ಕೇಂದ್ರ ಮುಂಗಡ ಪತ್ರಕ್ಕೆ ಸಂಬಂಧಿಸಿದ ಸಂಸತ್ ಅಧಿವೇಶನದ ಮೊದಲ ಚರಣ ಶುಕ್ರವಾರ ಸಂಪನ್ನವಾಗಿದೆ. ಬಜೆಟ್ ವಿಚಾರವಾಗಿ ಸಂಸತ್ನಲ್ಲಿ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಸಲದ ಮುಂಗಡ ಪತ್ರದಿಂದ ಬಡವರನ್ನು ಹೊರಗಿಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸೇರಿ ಇತರೆ ನಾಯಕರು ಟೀಕಿಸಿದ್ದರು. ವಿಶೇಷವಾಗಿ, ರಾಹುಲ್ ಗಾಂಧಿ ಮತ್ತು ಚಿದಂಬರಂ ಟೀಕೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ನಿಮ್ಮ ಪ್ರಕಾರ ಬಡತನ ಎಂದರೆ ಏನು? ಸ್ಪಷ್ಟವಾಗಿ … Continue reading ರಾಹುಕಾಲದ ಫಲ ಜಿ-23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆ
Copy and paste this URL into your WordPress site to embed
Copy and paste this code into your site to embed