ಶಾಲೆ-ಕಾಲೇಜು, ಚಿತ್ರಮಂದಿರಗಳಲ್ಲಿ 100% ಭರ್ತಿ ಅವಕಾಶ; ಗಾಂಧಿ ಜಯಂತಿ ನಂತರ ಪಬ್​ ಓಪನ್​! ಯಾವಾಗ? ಏನೇನು?

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ದರ ಕಡಿಮೆಯಾಗಿದ್ದು, ಅಕ್ಟೋಬರ್​ 1 ರಿಂದ ಶಾಲೆಗಳಿಗೆ ಮತ್ತು ಸಿನಿಮಾ ಮಂದಿರಗಳಿಗೆ ಪೂರ್ಣ ಸಾಮರ್ಥ್ಯದಲ್ಲಿ ನಡೆಯುವ ಅವಕಾಶ ಒದಗಿಸಲಾಗುವುದು. ಗಾಂಧಿ ಜಯಂತಿಯ ನಂತರ(ಅ.3 ರಿಂದ) ಪಬ್​ಗಳಿಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ನಡೆದ ಕೋವಿಡ್​ ಸ್ಥಿತಿಗತಿ ಕುರಿತ ಉನ್ನತ ಮಟ್ಟದ ಸಭೆಯ ನಂತರ ಅವರು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಗಳ ಮಾಹಿತಿ ನೀಡಿದರು. ರಾಜ್ಯದಲ್ಲಿ ಈಗ ಸರಾಸರಿ ಶೇ. 0.66 ಕೋವಿಡ್ ಪ್ರಮಾಣ ಇದೆ. … Continue reading ಶಾಲೆ-ಕಾಲೇಜು, ಚಿತ್ರಮಂದಿರಗಳಲ್ಲಿ 100% ಭರ್ತಿ ಅವಕಾಶ; ಗಾಂಧಿ ಜಯಂತಿ ನಂತರ ಪಬ್​ ಓಪನ್​! ಯಾವಾಗ? ಏನೇನು?