ವಿರೋಧಕ್ಕೆ ಡೋಂಟ್​ಕೇರ್​, ನಾಳೆಯಿಂದಲೇ ಆಗುತ್ತೆ KRS​ ಟ್ರಯಲ್​ ಬ್ಲಾಸ್ಟ್​!

ಮಂಡ್ಯ: ಕೆಆರ್​ಎಸ್​ ಡ್ಯಾಂ ಸುರಕ್ಷತೆಗಾಗಿ ಟ್ರಯಲ್​ ಬ್ಲಾಸ್ಟ್​ ಅಗತ್ಯವಿದ್ದು, ಇದಕ್ಕಾಗಿ ಜಾರ್ಖಂಡ್​ನಿಂದ ನಾಲ್ವರು ವಿಜ್ಞಾನಿಗಳ ತಂಡ ಆಗಮಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪದ್ಮಜಾ ಮಾಹಿತಿ ನೀಡಿದ್ದಾರೆ. ಒಟ್ಟು 5 ಕಡೆ ಪರೀಕ್ಷಾರ್ಥ ಪ್ರಯೋಗಕ್ಕೆ ಜಾಗ ಗುರುತಿಸಲಾಗಿದೆ. KRS ಡ್ಯಾಂ ಸುರಕ್ಷತೆಗಾಗಿ ಟ್ರಯಲ್​​ ಬ್ಲಾಸ್ಟ್ ಗೆ ವಿಜ್ಞಾನಿಗಳು ಬಂದಿದ್ದಾರೆ. ಬನ್ನಂಗಾಡಿ ಬಳಿ ಎರಡೂ ಕಡೆ ಸ್ಥಳ ಗುರ್ತಿಸಲಾಗಿದ್ದು, ಬೇಬಿಬೆಟ್ಟದಲ್ಲಿರುವ SLV ಕ್ವಾರಿ, STG ಕ್ವಾರಿ,ಬನ್ನಂಗಾಡಿಯಲ್ಲಿರುವ ಪ್ರಭಾಕರ್ ಮಾಲೀಕತ್ವದ ಕ್ವಾರಿ,ಕಾವೇರಿಪುರದ ಜಗನ್ನಾಥ್ ಅವರ … Continue reading ವಿರೋಧಕ್ಕೆ ಡೋಂಟ್​ಕೇರ್​, ನಾಳೆಯಿಂದಲೇ ಆಗುತ್ತೆ KRS​ ಟ್ರಯಲ್​ ಬ್ಲಾಸ್ಟ್​!