ನಿವೃತ್ತ ಸರ್ಕಾರಿ ನೌಕರರೇ ಹುಷಾರು.. ಇದು ‘ಲೈಫ್’ ಪ್ರಶ್ನೆ: ವಂಚನಾ ಜಾಲದ ಬಗ್ಗೆ ಎಚ್ಚರಿಕೆ..
ಬೆಂಗಳೂರು: ಇದೀಗ ಸೈಬರ್ಕ್ರೈಮ್ ಎಲ್ಲೆಡೆ ಆವರಿಸಿಕೊಂಡಿದ್ದು, ಯಾರನ್ನೂ ಬಿಟ್ಟಿಲ್ಲ ಎಂಬಂತಾಗಿದೆ. ಅದರಲ್ಲೂ ಈಗ ನಿವೃತ್ತ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ವಂಚಿಸುವ ಜಾಲವೊಂದು ಪತ್ತೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವೇ ಎಚ್ಚರಿಕೆಯನ್ನೂ ನೀಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯುತ್ತಿರಲು ಸಂಬಂಧಿತ ಬ್ಯಾಂಕ್ ಶಾಖೆಗೆ ವರ್ಷಕ್ಕೊಮ್ಮೆ ಜೀವನ ಪ್ರಮಾಣಪತ್ರ (ಲೈಫ್ ಸರ್ಟಿಫಿಕೆಟ್) ಸಲ್ಲಿಸಬೇಕಾದ್ದು ಕಡ್ಡಾಯ. ಇದೀಗ ಈ ಸಂದರ್ಭವನ್ನೂ ದುರ್ಬಳಕೆ ಮಾಡಿಕೊಂಡು ಹಿರಿಯನಾಗರಿಕರನ್ನು ವಂಚಿಸಲು ಖದೀಮರು ಮುಂದಾಗಿದ್ದಾರೆ. ಆನ್ಲೈನ್ನಲ್ಲಿ ಜೀವನ ಪ್ರಮಾಣಪತ್ರ ನೀಡಲಾಗುವುದು … Continue reading ನಿವೃತ್ತ ಸರ್ಕಾರಿ ನೌಕರರೇ ಹುಷಾರು.. ಇದು ‘ಲೈಫ್’ ಪ್ರಶ್ನೆ: ವಂಚನಾ ಜಾಲದ ಬಗ್ಗೆ ಎಚ್ಚರಿಕೆ..
Copy and paste this URL into your WordPress site to embed
Copy and paste this code into your site to embed