ಅಮಾವಾಸ್ಯೆ ಎಂದರೆ ಸಾಕು ಈ ಮನೆಯವರಿಗೇನೋ ದುಗುಡ; ಮಾಟ-ಮಂತ್ರ ಮಾಡಿಸುತ್ತಿರುವುದ್ಯಾರು ಎಂಬುದಿನ್ನೂ ನಿಗೂಢ..

ವಿಜಯಪುರ: ಅಮಾವಾಸ್ಯೆ ಎಂದರೆ ಈ ಮನೆಯವರಿಗೇನೋ ದುಗುಡ. ಏಕೆಂದರೆ ಕಳೆದ ಕೆಲವು ಅಮಾವಾಸ್ಯೆಗಳಿಂದ ಈ ಮನೆ ಮುಂದೆ ಮತ್ತೆ ಮತ್ತೆ ವಾಮಾಚಾರ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರೂ ದುಷ್ಕೃತ್ಯ ಎಸಗಿರುವವರ ಪತ್ತೆ ಇನ್ನೂ ಆಗಿಲ್ಲ. ವಿಜಯಪುರ ಜಿಲ್ಲೆ ನಿಡಗುಂದಿಯ ಸಿದ್ರಾಮಪ್ಪ ಕುಂಬಾರ ಎಂಬವರ ಮನೆ ಮುಂದೆ ಇಂಥದ್ದೊಂದು ಆತಂಕಕಾರಿ ಬೆಳವಣಿಗೆ ಮತ್ತೆ ಮತ್ತೆ ಕಂಡುಬರುತ್ತಿದೆ. ಕಳೆದ ಅಮಾವಾಸ್ಯೆಯಂದು ರಾತ್ರಿ ಮನೆ ಮುಂದೆ ಬಾಗಿಲಿಗೆ ಹಸಿ ತೆಂಗಿನ ಕಾಯಿ, ಲಿಂಬೆ ಹಣ್ಣುಗಳು ಇರುವ ಹಾರ ಕಟ್ಟಿ, … Continue reading ಅಮಾವಾಸ್ಯೆ ಎಂದರೆ ಸಾಕು ಈ ಮನೆಯವರಿಗೇನೋ ದುಗುಡ; ಮಾಟ-ಮಂತ್ರ ಮಾಡಿಸುತ್ತಿರುವುದ್ಯಾರು ಎಂಬುದಿನ್ನೂ ನಿಗೂಢ..