ಲಾಕ್​ಡೌನ್​ನಲ್ಲಿ ಗಾಡಿ ಸೀಜ್​ ಮಾಡಿದ ನಕಲಿ ಪೊಲೀಸ್​! ಠಾಣೆಗೆ ಹೋಗಿ ಪರಿಶೀಲಿಸಿದಾಗ ಆಗಿದ್ದೇ ಬೇರೆ..

ಬೆಂಗಳೂರು: ಲಾಕ್‌ಡೌನ್ ನಿಯಮ ದುರ್ಬಳಕೆ ಮಾಡಿಕೊಂಡು ಕೆಂಗೇರಿಯ ಕೊಮ್ಮಘಟ್ಟದ ಬಳಿ ಪೊಲೀಸರ ಸೋಗಿನಲ್ಲಿ ಸ್ನೇಹಿತನ ಬೈಕ್ ಕದ್ದು ಎಟಿಎಂನಿಂದ 94 ಸಾವಿರ ರೂ. ಲಪಟಾಯಿಸಿದ ಇಂಜಿನಿಯರ್ ಸೇರಿ ನಾಲ್ವರು ಕೆಂಗೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಸವೇಶ್ವರನಗರದ ನಿವಾಸಿ ಶರತ್ ಶೆಟ್ಟಿ (25), ಪಶ್ಚಿಮ ಬಂಗಾಳ ಮೂಲದ ಪೂರ್ವಿಕ್ ರಾಜ್(21), ಮೋಹನ್ ಕುಮಾರ್ (24), ತಪಸ್ ರಾಯ್ (24) ಬಂಧಿತರು. ಪಶ್ಚಿಮ ಬಂಗಾಳ ಮೂಲದ ಜಾಲಹಳ್ಳಿ ನಿವಾಸಿ ತಪನ್ ಬಿಸ್ವಾಸ್ (37) ಹಣ ಕಳೆದುಕೊಂಡವರು. ಬಂಧಿತರಿಂದ 41 ಸಾವಿರ … Continue reading ಲಾಕ್​ಡೌನ್​ನಲ್ಲಿ ಗಾಡಿ ಸೀಜ್​ ಮಾಡಿದ ನಕಲಿ ಪೊಲೀಸ್​! ಠಾಣೆಗೆ ಹೋಗಿ ಪರಿಶೀಲಿಸಿದಾಗ ಆಗಿದ್ದೇ ಬೇರೆ..