ಕಾಂಗ್ರೆಸ್​ಗೆ ಪ್ರಮೋದ್​ ಮಧ್ವರಾಜ್​ ರಾಜೀನಾಮೆ: ಉಸಿರುಗಟ್ಟುವಿಕೆ ವಾತಾವರಣದಿಂದ ಕೆಟ್ಟ ಅನುಭವ ಎಂದು ಪತ್ರದಲ್ಲಿ ಉಲ್ಲೇಖ!

ಉಡುಪಿ: ಮಾಜಿ ಶಾಸಕ ಪ್ರಮೋದ್​ ಮಧ್ವರಾಜ್​ ಕಾಂಗ್ರೆಸ್ ತೊರೆದಿದ್ದು, ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ರವಾನಿಸಿದ್ದಾರೆ. ರಾಜೀನಾಮೆಗೆ ಜಿಲ್ಲಾ ಕಾಂಗ್ರೆಸ್ ನ ನಡವಳಿಕೆ ಕಾರಣ ಎಂದು ಪ್ರಮೋದ್ ಮಧ್ವರಾಜ್ ಬೇಸರ ವ್ಯಕ್ತಪಡಿಸಿದ್ದು, ಸುದೀರ್ಘ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ. ರಾಜೀನಾಮೆ ಪತ್ರದಲ್ಲಿರುವುದು ಹೀಗೆ: ಇತ್ತೀಚೆಗೆ ನನ್ನನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ನಿಮಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಹಿಂದೆ ನನ್ನ ಸಮಯ ಮತ್ತು ದುಡಿದ ಹಣವನ್ನು ಪಕ್ಷಕ್ಕಾಗಿ ವ್ಯಯಿಸಿ … Continue reading ಕಾಂಗ್ರೆಸ್​ಗೆ ಪ್ರಮೋದ್​ ಮಧ್ವರಾಜ್​ ರಾಜೀನಾಮೆ: ಉಸಿರುಗಟ್ಟುವಿಕೆ ವಾತಾವರಣದಿಂದ ಕೆಟ್ಟ ಅನುಭವ ಎಂದು ಪತ್ರದಲ್ಲಿ ಉಲ್ಲೇಖ!