ಆಪ್​ನಿಂದ ಬಿಜೆಪಿಗೆ ಮಾಜಿ ಪೊಲೀಸ್ ಕಮಿಷನರ್​; ನಾಳೆಯೇ ಪಕ್ಷಾಂತರ ಆಗಲಿರುವ ಭಾಸ್ಕರ್ ರಾವ್​

ಬೆಂಗಳೂರು: ರಾಜಧಾನಿಯ ರಾಜಕಾರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಿಂದಾಗಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್​ ಆದ್ಮಿ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷವನ್ನು ಸೇರಲಿರುವುದು ನಿಚ್ಚಳವಾಗಿದೆ. ಆಮ್​ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿರುವ ಭಾಸ್ಕರ್ ರಾವ್​ ನಾಳೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತು ಭಾಸ್ಕರ್ ರಾವ್ ಅವರಿಂದ ಯಾವುದೇ ಹೇಳಿಕೆ ಇದುವರೆಗೆ ಹೊರಬೀಳದಿದ್ದರೂ, ಅವರು ಬಿಜೆಪಿ ಸೇರಲಿರುವುದನ್ನು ಮೂಲಗಳು ಖಚಿತಪಡಿಸಿವೆ. ಇದನ್ನೂ … Continue reading ಆಪ್​ನಿಂದ ಬಿಜೆಪಿಗೆ ಮಾಜಿ ಪೊಲೀಸ್ ಕಮಿಷನರ್​; ನಾಳೆಯೇ ಪಕ್ಷಾಂತರ ಆಗಲಿರುವ ಭಾಸ್ಕರ್ ರಾವ್​