ಅವನು ತೇಜಸ್ವಿ ಅಲ್ಲ… ಅಮವಾಸ್ಯೆ; ಅದಕ್ಕೆ ನಾನು ಅಮವಾಸ್ಯೆ ಅಂತಾನೇ ಕರೆಯೋದು!

ಕಲಬುರಗಿ: ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟವಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾನೆ. ಈ ಮಾತನ್ನು ಯಾರು ಖಂಡಿಸಿಲ್ಲ. ಅವನು ತೇಜಸ್ವಿ ಅಲ್ಲ… ಅವನು ಅಮವಾಸ್ಯೆ… ಹೀಗಾಗಿ ನಾನು ಅವನನ್ನು ಅಮವಾಸ್ಯೆ ಅಂತಾನೆ ಕರೆಯೋದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟವಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಆಕ್ರೋಶ ಹೊರ ಹಾಕಿದ ಸಿದ್ದರಾಮಯ್ಯ, ಓರ್ವ ಸಂಸದನಾಗಿ ಇಂತಹ … Continue reading ಅವನು ತೇಜಸ್ವಿ ಅಲ್ಲ… ಅಮವಾಸ್ಯೆ; ಅದಕ್ಕೆ ನಾನು ಅಮವಾಸ್ಯೆ ಅಂತಾನೇ ಕರೆಯೋದು!