ಎಚ್ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು: ಕೃಷಿ, ಮುಂದಿನ ರಾಜಕೀಯ ನಡೆ ಮತ್ತು ಚುನಾವಣೆ ರಣತಂತ್ರದ ಕುರಿತು ತಮ್ಮದೇ ಆದ ಪರಿಕಲ್ಪನೆ ಹೊಂದಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಸ್ಪಷ್ಟವಾದ ಯೋಜನೆಯೊಂದಿಗೆ ಜನರ ಮುಂದೆ ಹೋಗಲು ತಯಾರಾಗಿದ್ದಾರೆ. ಪೂರ್ವಾಭ್ಯಾಸ, ಪೂರ್ವಾನು ಭವ, ಕ್ಷೇತ್ರಕಾರ್ಯ ದೊಂದಿಗೆ ಕುಮಾರಸ್ವಾಮಿ ನಾಯಕತ್ವ ಯಾಕೆ ಬೇಕು? ಜೆಡಿಎಸ್ನ ಅವಶ್ಯಕತೆ ಏನಿದೆ? ಭವಿಷ್ಯದ ಕರ್ನಾಟಕ ಹೇಗಿರ ಬೇಕು ಎಂಬ ಚಿಂತನೆ, ಸಮಗ್ರ ಯೋಜನೆಯೊಂದಿಗೆ ಜನರೊಂದಿಗೆ ಬೆರೆಯಲು ಎಚ್ಡಿಕೆ ಸಜ್ಜಾಗಿದ್ದಾರೆ. ವಿಜಯವಾಣಿ ಕ್ಲಬ್ಹೌಸ್ ಸಂವಾದದಲ್ಲಿ ಅವರು ಸೋಮವಾರ ಮುಕ್ತವಾಗಿ ಮನದಿಂಗಿತ ಹಂಚಿಕೊಂಡರು. … Continue reading ಎಚ್ಡಿಕೆ ಕೃಷಿ ಚಿಂತನೆ, ಆಡಳಿತ ಪರಿಕಲ್ಪನೆ: ವಿಜಯವಾಣಿ ಕ್ಲಬ್ಹೌಸ್ ಸಂವಾದದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ
Copy and paste this URL into your WordPress site to embed
Copy and paste this code into your site to embed