ಆಶ್ವಾಸನೆ ಸ್ಪಷ್ಟ, ಅನುಷ್ಠಾನ ಅಸ್ಪಷ್ಟ; ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಬೊಮ್ಮಾಯಿ ವ್ಯಂಗ್ಯ

ಬೆಂಗಳೂರು: ಚುನಾವಣಾ ಪ್ರಣಾಳಿಕೆ, ಪ್ರಚಾರ ಭಾಷಣದಲ್ಲಿ ಐದು ಗ್ಯಾರಂಟಿಗಳ ಕುರಿತು ಜನರಿಗೆ ಆಶ್ವಾಸನೆ ಕೊಡುವಾಗ ಕಾಂಗ್ರೆಸ್​ನವರಿಗೆ ಸ್ಪಷ್ಟತೆಯಿತ್ತು. ಅಧಿಕಾರಕ್ಕೆ ಬಂದ ಮೇಲೆ ಅನುಷ್ಠಾನಕ್ಕೆ ಅಸ್ಪಷ್ಟತೆ ಕಾಡತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವ್ಯಂಗ್ಯವಾಡಿದರು. ಇದನ್ನೂ ಓದಿ: ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಬಿ ದಯಾನಂದ ನೇಮಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಐದು ಗ್ಯಾರಂಟಿಗಳನ್ನು ಈಡೇರಿಸುವುದು ಆರ್ಥಿಕವಾಗಿ ಕಷ್ಟಕರ, ಕಾರ್ಯಸಾಧುವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು‌. ಆದರೆ ಹತಾಶರಾಗಿ ಜನರನ್ನು ಯಾಮಾರಿಸಲು ನನಗೂ ನಿನಗೂ ಎಲ್ಲರಿಗೂ … Continue reading ಆಶ್ವಾಸನೆ ಸ್ಪಷ್ಟ, ಅನುಷ್ಠಾನ ಅಸ್ಪಷ್ಟ; ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಬೊಮ್ಮಾಯಿ ವ್ಯಂಗ್ಯ