ಎಲೆಕ್ಷನ್ಗೆ ಟಿಕೆಟ್ ಸಿಗಲಿಲ್ಲವೆಂದು ಟವರ್ ಏರಿ ಕುಳಿತ ಆಪ್ ನಾಯಕ!
ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ, ಹಲವು ನಾಯಕರು ಈ ಬಾರಿ ನಮಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ. ಆದರೆ ಕೆಲವೊಂದು ಬಾರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಅನೇಕ ನಾಯಕರು ಟಿಕೆಟ್ ಲಭಿಸದಿರುವುದಕ್ಕೆ ತಮ್ಮ ಅಸಮಾಧಾನ ಹಾರಹಾಕಿರುವುದನ್ನು ಕಂಡಿದ್ದೇವೆ. ಈ ವೇಳೆ ಚುನಾವಣೆಗೆ ಸ್ಪರ್ಧಿಸಲು ಅವಿಕಾಶ ಲಭಿಸಿಲ್ಲ ಎಂದಾಗ, ಕೆಲವು ನಾಯಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇದೀಗ ಇಂತಹದ್ದೇ ಒಂದು ಪ್ರಸಂಗ ನಡೆದಿದೆ. ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಲರ್ ಹಸೀಬ್ ಉಲ್ … Continue reading ಎಲೆಕ್ಷನ್ಗೆ ಟಿಕೆಟ್ ಸಿಗಲಿಲ್ಲವೆಂದು ಟವರ್ ಏರಿ ಕುಳಿತ ಆಪ್ ನಾಯಕ!
Copy and paste this URL into your WordPress site to embed
Copy and paste this code into your site to embed