ಪಿಕೆಪಿಎಸ್‌ಗೆ ನಿರ್ದೇಶಕರ ಆಯ್ಕೆ

blank

ಹುಕ್ಕೇರಿ: ತಾಲೂಕಿನ ಯರನಾಳ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿಗೆ ಸೋಮವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚೇತನ ಹಂಜಿ ಘೋಷಿಸಿದರು.

ನಿರ್ದೇಶಕರಾಗಿ ಧನ್ಯಕುಮಾರ ಪಾಟೀಲ, ಬಸವರಾಜ ತೇರಣಿ, ವಾಸೀಮ್ ನದಾಫ್, ವಿದ್ಯಾಧರ ರಾಮನ್ನವರ, ಶ್ರೀಕಾಂತ ಪಾಟೀಲ, ಶಾಂತವ್ವ ಪಾಟೀಲ, ಶೈಲಾ ದೇಸಾಯಿ, ಸಂತೋಷ ಕಾನೋಜಿ, ರಾಜಕುಮಾರ ದೇಸಾಯಿ, ಕಾಡಪ್ಪ ತಳವಾರ, ಅನಿಲ ಘಸ್ತಿ, ಕಲ್ಲಪ್ಪ ಕಗ್ಗೂಡಿ ಆಯ್ಕೆಯಾದರು.

ಹಿರಿಯರಾದ ಕೆಂಪಣ್ಣ ದೇಸಾಯಿ, ಚಿದಾನಂದ ಡಬ್ಬು, ಕಲ್ಲಪ್ಪ ಉಪಾಧ್ಯೆ, ಬಾಬಾಸಾಹೇಬ ಸನದಿ, ಸಣ್ಣಪ್ಪ ಪಾಟೀಲ, ಭರಮಪ್ಪ ಲಠ್ಠೆ, ಸುಕುಮಾರ ಪಾಟೀಲ, ಕಾಕಾಸಾಹೇಬ ವರ್ಧಮಾನೆ, ಟಿ.ಡಿ.ಪಾಟೀಲ, ವೆಂಕಪ್ಪ ಪೂಜೇರಿ, ರಾಜೇಂದ್ರ ಹುಣಚ್ಯಾಳೆ, ಗಂಗಾಧರ ದೇಸಾಯಿ, ಬಾಹುಬಲಿ ರಾಮಣ್ಣವರ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಬಸವರಾಜ ಡಬ್ಬು ಇತರರಿದ್ದರು.

Share This Article

ಕಾಲುಗಳ ಮಧ್ಯೆ ದಿಂಬು ಇಟ್ಟುಕೊಂಡು ಮಲಗುತ್ತೀರಾ? ಪ್ರಯೋಜನಗಳಿವೆ.. ನೀವು ಟ್ರೈ ಮಾಡಿ ನೋಡಿ.. Sleeping With Pillow Between Legs

Sleeping With Pillow Between Legs : ನಿದ್ದೆ ಮಾಡುವಾಗ ಪ್ರತಿಯೊಬ್ಬರಿಗೂ ವಿಭಿನ್ನ ಅಭ್ಯಾಸಗಳಿರುತ್ತವೆ.  ಕೆಲವರು…

ಪ್ರತಿದಿನ ರೇಷನ್​ ಅಕ್ಕಿ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ! Ration Rice

Ration Rice : ಪ್ರತಿ ಕೆಜಿಗೆ ಕೇವಲ ಒಂದು ರೂಪಾಯಿಗೆ ಮಾರಾಟವಾಗುವ ಅಥವಾ ಸರ್ಕಾರ ಉಚಿತವಾಗಿ…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…