ಜೈಪುರ: ತ್ರಿ ಸ್ಟಾರ್ ಹೋಟೆಲ್ ಒಂದರಲ್ಲಿ ತಂಗುವುದಕ್ಕೆ ಬಂದ ಐವರು, ಹೋಟೆಲ್ನ ಮಹಿಳೆ ಸಿಬ್ಬಂದಿಯನ್ನೇ ರೇಪ್ ಮಾಡಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಅವರು ಹೋಟೆಲ್ಗೆ ಬಂದಿದ್ದರ ಹಿಂದಿನ ದೊಡ್ಡ ರಹಸ್ಯವೊಂದು ಬಯಲಾಗಿದೆ. ಇದನ್ನೂ ಓದಿ: ‘ಅಯ್ಯೋ ನಿಂಗೆ ಕ್ಯಾನ್ಸರ್ ಇದೆ! ಟ್ರೀಟ್ಮೆಂಟ್ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ! ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೀರ್ ಮತ್ತು ಪ್ರಿನ್ಸ್ ತಿವಾರಿ ಶುಕ್ರವಾರದಂದು ಹೋಟೆಲ್ಗೆ ಬಂದಿದ್ದು, … Continue reading ಸೆಕ್ಸ್ ವರ್ಕರ್ ಇರಲಿಲ್ಲ, ಹೋಟೆಲ್ ಸಿಬ್ಬಂದಿಯನ್ನೇ ರೇಪ್ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!
Copy and paste this URL into your WordPress site to embed
Copy and paste this code into your site to embed