ಮೇಯೋದಕ್ಕೆ ಬಿಟ್ಟಿದ್ದ ಆರು ಹಸುಗಳ ಪೈಕಿ ಐದರ ಸಾವು ನಿಗೂಢ
ಕೊಕ್ಕರ್ಣೆ: ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಚಾರು ಗ್ರಾಮದ ಅಂಬಾರಮಕ್ಕಿ ನಿವಾಸಿ ಹೈನುಗಾರ ಗಣಪತಿ ಅವರ ಮೇಯಲು ಬಿಟ್ಟ ಆರು ಹಸುಗಳ ಪೈಕಿ ಕಳೆದ ಒಂದು ವಾರದಿಂದ ಐದು ಹಸುಗಳು ಮೃತಪಟ್ಟಿದ್ದು, ಕಾರಣ ತಿಳಿದುಬಂದಿಲ್ಲ. ದಿನಂಪ್ರತಿ ಈ ಹಸುಗಳನ್ನು ಹತ್ತಿರದ ಹುಲ್ಲುಗಳಿರುವ ಜಾಗಗಳಲ್ಲಿ ಮೇಯಲು ಬಿಡುತ್ತಿದ್ದು, ವಿಷ ಪ್ರಾಶನದಿಂದ ಸಾವು ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಂತೆಕಟ್ಟೆ ಪಶುವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ ಭೇಟಿ ನೀಡಿ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಯನ್ನು ಮಂಗಳೂರು ಲ್ಯಾಬ್ಗೆ … Continue reading ಮೇಯೋದಕ್ಕೆ ಬಿಟ್ಟಿದ್ದ ಆರು ಹಸುಗಳ ಪೈಕಿ ಐದರ ಸಾವು ನಿಗೂಢ
Copy and paste this URL into your WordPress site to embed
Copy and paste this code into your site to embed