ಹೆಂಡತಿ ಸತ್ತ ಬಳಿಕ ವಿಕೃತ ಕಾಮಿಯಾಗಿದ್ದವನನ್ನು ಸಂಚು ಮಾಡಿ ಹತ್ಯೆಗೈದ ಐವರು ಅಂದರ್!
ಕಲಬುರಗಿ: ವಿಕೃತ ಕಾಮುಕನನ್ನು ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಲ್ಲಿನಾಥ್, ಪತ್ನಿ ನಾಗಮ್ಮ, ಬಸವರಾಜ್, ಹನುಮಂತ ಮತ್ತು ಗಾಂಧಾರಿಬಾಯಿ ಎಂದು ಗುರುತಿಸಲಾಗಿದೆ. ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದ ನಾಗಪ್ಪ ವಾಡೇದ್ (40) ಎಂಬಾತನನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕರೆದೊಯ್ದು ಐವರು ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಅಕ್ಕಲಕೋಟೆಯ ತೋಟದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಕೊಲೆಯಾದ ನಾಗಪ್ಪ ವಾಡೇದ್ ಹೆಂಡತಿ ಆರು ತಿಂಗಳ ಹಿಂದೆ ಸಾವನ್ನಪ್ಪಿದ್ದಳು. ಬಳಿಕ ವಾಡೇದ್ … Continue reading ಹೆಂಡತಿ ಸತ್ತ ಬಳಿಕ ವಿಕೃತ ಕಾಮಿಯಾಗಿದ್ದವನನ್ನು ಸಂಚು ಮಾಡಿ ಹತ್ಯೆಗೈದ ಐವರು ಅಂದರ್!
Copy and paste this URL into your WordPress site to embed
Copy and paste this code into your site to embed