ಗಡ್ಡ-ಮೀಸೆ ಬಗ್ಗೆ ತಮಾಷೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮಹಿಳೆ; ಕೇಸ್​ ಬಿತ್ತು, ಕ್ಷಮೆ ಕೂಡ ಕೇಳಿದ್ಲು..

ಪಂಜಾಬ್​: ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಹಳೇ ಮಾತೊಂದಿದೆ. ಆದರೆ ಪುರುಷರ ಕಾಲೆಳೆಯಲು ಹೋಗಿ ಗಡ್ಡದ ವಿಷಯವನ್ನು ಎಳೆದು ತಂದು ತಮಾಷೆ ಮಾಡಿದ ಕಾಮಿಡಿಯನ್ ಮಹಿಳೆಯೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದು, ಕೊನೆಗೆ ಕ್ಷಮೆ ಯಾಚಿಸುವಂತಾಗಿದೆ. ಮಾತ್ರವಲ್ಲ, ಆಕೆಯ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ. ಪಂಜಾಬ್​ನ ಕಾಮಿಡಿಯನ್ ಭಾರತಿ ಸಿಂಗ್ ಎಂಬಾಕೆ, ವಿಡಿಯೋ ಒಂದರಲ್ಲಿ ಆಡಿದ್ದ ಮಾತುಗಳೇ ಆಕೆಗೆ ಮುಳುವಾಗಿದ್ದು, ಅದು ವೈರಲ್ ಕೂಡ ಆಗಿದೆ. ಪುರುಷರ ಕುರಿತು ಮಾತನಾಡಿದ್ದ ಈಕೆ, ಗಡ್ಡ ಹಾಗೂ ಮೀಸೆಯಿಂದ ಹಲವು ಪ್ರಯೋಜನ ಇದೆ. … Continue reading ಗಡ್ಡ-ಮೀಸೆ ಬಗ್ಗೆ ತಮಾಷೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮಹಿಳೆ; ಕೇಸ್​ ಬಿತ್ತು, ಕ್ಷಮೆ ಕೂಡ ಕೇಳಿದ್ಲು..