ಮತಾಂತರ ಪ್ರತಿಭಟನೆ: ವಕೀಲ, ಹಿಂದೂ ಮುಖಂಡರ ವಿರುದ್ಧ ಎಫ್​ಐಆರ್​

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತಾಂತರ ವಿರೋಧಿಸಿ ಪೊಲೀಸ್​ ಠಾಣೆ ಎದುರಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್​ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ವಕೀಲರೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೊತೆಯಲ್ಲೇ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸುಮಾರು 100 ಜನರ ವಿರುದ್ಧ ಶಾಂತಿಭಂಗ, ಧರ್ಮನಿಂದನೆ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪಗಳಡಿ ದೂರು ದಾಖಲಿಸಲಾಗಿದೆ. ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ವಕೀಲ ಹಾಗೂ ಹಿಂದೂಪರ ಸಂಘಟನೆಯ ಮುಖಂಡ ಅಶೋಕ ಅಣ್ವೇಕರ ಎಂಬುವರು ಹುಬ್ಬಳ್ಳಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್ … Continue reading ಮತಾಂತರ ಪ್ರತಿಭಟನೆ: ವಕೀಲ, ಹಿಂದೂ ಮುಖಂಡರ ವಿರುದ್ಧ ಎಫ್​ಐಆರ್​